Friday, May 3, 2024
spot_imgspot_img
spot_imgspot_img

ಮಂಗಳೂರು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುತ್ತಪ್ಪ ರೈ ಸಹೋದರನ ಪುತ್ರ; ಗಣ್ಯಾತಿಗಣ್ಯರು ಭಾಗಿ

- Advertisement -G L Acharya panikkar
- Advertisement -

ಮುತ್ತಪ್ಪ ರೈ ಸಹೋದರ ಚಂದ್ರಶೇಖರ್‍ ರೈ ದೇರ್ಲ ಅವರ ಮಗ ಪ್ರತೀಕ್‌ ಅವರ ಮದುವೆಯು ಇತ್ತೀಚಿಗೆ ಮಂಗಳೂರಿನ ಅಡ್ಯಾರ್ ಗಾಡರ್ನ್‌’ನಲ್ಲಿ ನಡೆಯಿತು. ಪ್ರತೀಕ್ ಹಾಗೂ ಅನುಶ್ರೀ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕಾಧ್ಯಕ್ಷ ಗುಣರಂಜನ್ ಶೆಟ್ಟಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಉದಯ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಮಿಥುನ್ ರೈ, ವಿನಯ ಕುಮಾರ್‍ ಸೊರಕೆ ಆಗಮಿಸಿ ವಧುವರರಿಗೆ ಆಶೀರ್ವದಿಸಿದರು.

- Advertisement -

Related news

error: Content is protected !!