Friday, May 17, 2024
spot_imgspot_img
spot_imgspot_img

ಮಂಗಳೂರು: ಪರೇಶ್ ಮೆಸ್ತ ಕೇಸ್ ಮರುತನಿಖೆಗೆ ಮನವಿ; ಸಚಿವ ಕೋಟ

- Advertisement -G L Acharya panikkar
- Advertisement -

ಮಂಗಳೂರು: ಪರೇಶ್ ಮೇಸ್ತ ನನ್ನು ಕೊಲೆ ಮಾಡಿಲ್ಲ. ಬದಲಾಗಿ, ಆತ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ ಎಂದು ಸಿಬಿಐ ಕೋರ್ಟ್ ಗೆ `ಬಿ’ ರಿಪೋರ್ಟ್ ಕೊಟ್ಟಿದೆ. ಇದನ್ನು ಬಿಜೆಪಿ ಖಂಡಿಸುತ್ತಿದ್ದು, ಪ್ರಕರಣವನ್ನು ಮರು ತನಿಖೆ ನಡೆಸಲು ಸೂಚಿಸಲಾಗುವುದು ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮಯ್ಯ ಸರ್ಕಾರ ಸಿಬಿಐಗೆ ಕೇಸ್ ವಹಿಸುವಾಗ 4 ತಿಂಗಳು ತಡವಾಗಿತ್ತು. ಹೀಗಾಗಿ ಸಾಕ್ಷ್ಯಾಧಾರ ಕೊರತೆ ಆಗಿರಬಹುದು. ಪರೇಶ್ ಮೇಸ್ತನ ತಂದೆಗೆ ಈ ಕುರಿತು ಅನುಮಾನ ಹುಟ್ಟಿಕೊಂಡಿದೆ. ಹೀಗಾಗಿ ಮರುತನಿಖೆಗೆ ಪರೇಶ್ ಮೇಸ್ತನ ತಂದೆ ಆಗ್ರಹಿಸಿದ್ದಾರೆ. 2-3 ದಿನದೊಳಗೆ ಅವರ ಜತೆ ಮಾತುಕತೆ ನಡೆಸುತ್ತೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

- Advertisement -

Related news

error: Content is protected !!