ಕರಾವಳಿಯಲ್ಲಿ ಬೀಡು ಬಿಟ್ಟಿರುವ ಎನ್ಐಎ ಪಡೆ ಇಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದೆ. ಪಿಎಫ್ಐ ಚಟುವಟಿಕೆಗಳ ಮೇಲೆ ತನಿಖೆ ಕೈಗೊಂಡಿರುವ ಎನ್ಐಎಗೆ ಹೊಸ ಸ್ಪೋಟಕ ಮಾಹಿತಿ ತಿಳಿದುಬಂದಿದೆ ಎನ್ನಲಾಗಿದೆ.
ಮತಾಂತರ ನಿಷೇಧ ಕಾಯ್ದೆ ಬಂದರೂ ಮತಾಂತರದ ಗುಮ್ಮ ನಿಂತಿಲ್ಲ. ಮತಾಂತರಕ್ಕಾಗಿಯೇ ಪಿಎಫ್ಐ ಹೊಸ ತಂಡ ಕಟ್ಟಿದೆ ಎಂಬ ಅಂಶ ಬಹಿರಂಗವಾಗಿದೆ. ಶಾಹಿನ್ ಎಂಬ ಗ್ಯಾಂಗ್ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಗುಪ್ತವಾಗಿ ನಮ್ಮ ನಡುವೆಯೇ ಕಾರ್ಯಚರಣೆ ನಡೆಸುತ್ತಿದೆ ಎಂಬ ಅಂಶ ತನಿಖೆಯಲ್ಲಿ ಬಹಿರಂಗ ಆಗಿದೆ.
ಶಾಹಿನ್ ಗ್ಯಾಂಗ್ನ ಒಂದೊಂದೆ ಕರಾಳ ದಂಧೆ ಬೆಳಕಿಗೆ ತರಲು ಎನ್ಐಎ ತಂಡ ಶ್ರಮ ವಹಿಸುತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿ ಲವ್ ಜಿಹಾದ್ ಕೆಡ್ಡಾಗೆ ಬೀಳಿಸಲು ಈ ಶಾಹಿನ್ ಗ್ಯಾಂಗ್ ಕೆಲಸ ಮಾಡುತ್ತಿರುವುದು ಎನ್ಐಎ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.
ಹಿಂದೂ ಹೆಣ್ಣು ಮಕ್ಕಳೇ ಹುಷಾರ್..! ನಿಮ್ಮ ಸ್ನೇಹಿತೆಯರೇ ನಿಮಗೆ ಮುಳುವಾಗಬಹುದು..!
ಹಿಡನ್ ಅಜೆಂಡಾ ಹೊಂದಿರುವ ಈ ಶಾಹಿನ್ ಗ್ಯಾಂಗ್ನಲ್ಲಿ ಮುಸ್ಲಿಂ ಯುವತಿಯರೇ ಲೀಡ್ ರೋಲ್. ಹಿಂದೂ ಯುವತಿಯರನ್ನು ಪರಿಚಯ ಮಾಡಿ ಸಲುಗೆ ಗಿಟ್ಟಿಸಿಕೊಳ್ಳುವ ಇವರು ನಂತರ ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರಿಗೆ ಪರಿಚಯ ಮಾಡಿಕೊಡುತ್ತಾರೆ. ನಂತರ ಟ್ರಿಪ್, ಬರ್ತ್ಡೇ ಪಾರ್ಟಿ, ಎಂಜಾಯ್ಮೆಂಟ್ ನೆಪದಲ್ಲಿ ಪ್ರೀತಿಯ ಸುಳಿಯಲ್ಲಿ ಬೀಳಿಸುತ್ತಾರೆ. ನಂತರ ವ್ಯವಸ್ಥಿತವಾಗಿ ಮತಾಂತರ ನಡೆಸಲಾಗುತ್ತದೆ ಎನ್ನಲಾಗಿದೆ.
ಉತ್ತರಪ್ರದೇಶದಂತೆ ಪೊಲೀಸ್ ಪಡೆ ಸ್ಥಾಪಿಸಲು ಸರ್ಕಾರಕ್ಕೆ ಮನವಿ
ದಿನದಿಂದ ದಿನಕ್ಕೆ ಲವ್ ಜಿಹಾದ್ನ ಕರಾಳ ಮುಖಗಳು ಬಯಲಾಗುತ್ತಿದೆ. ಇದರಿಂದ ಆಕ್ರೋಶ ಹಾಗೂ ಆತಂಕಕ್ಕೆ ಒಳಗಾದ ಸಂಘಟನೆಗಳು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಪ್ರತ್ಯೇಕ ಪೊಲೀಸ್ ಪಡೆ ನಿರ್ಮಿಸಲು ಮುಂದಾಗಿ ಎಂದು ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿದೆ.
- ಹಿಂ.ಜಾ.ವೇ.ಎಚ್ಚರಿಕೆ ಬೆನ್ನಲ್ಲೇ ಮೂಡಬಿದಿರೆ ಪೋಲಿಸರ ಮಿಂಚಿನ ಕಾರ್ಯಚರಣೆ
- ಮಂಗಳೂರು: ಜೂಜಾಡುತ್ತಿದ್ದ 9 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು
- ಉಡುಪಿ : ತಡರಾತ್ರಿ ಪೆಟ್ರೋಲ್ ಹಾಕದೇ ಇದ್ದದ್ದಕ್ಕೆ ಬಂಕ್ ಸಿಬ್ಬಂದಿ ಮೇಲೆ ಯುವಕರಿಂದ ಮಾರಣಾಂತಿಕ ಹಲ್ಲೆ
- ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ ಕಣ್ಣೀರಿಟ್ಟ ಮಾಜಿ ಶಾಸಕ ಸಂಜೀವ ಮಠಂದೂರು
- ಎಲ್ಲರೂ ಸಂಜೀವ ಮಠಂದೂರು ತರ ಆಗಬೇಕೆಂದು ಹೇಳಬೇಡಿ.ಪುತ್ತೂರಿನವರು ಒಳ್ಳೆಯವರಿದ್ದಾರೆ: ಶಾಸಕ ಅಶೋಕ್ ಕುಮಾರ್ ರೈ
READ THIS RELATED ARTICLES
?????? ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ಎಂಬಾಕೆಯ ಭೀಕರ ಹತ್ಯೆ ಪ್ರಕರಣ ಜನತೆಯನ್ನು ಭಯಭೀತರನ್ನಾಗಿಸಿದೆ. ಲವ್ ಜಿಹಾದ್ನ ಕರಾಳ ಮುಖಗಳು ಒಂದೊಂದಾಗಿ ತೆರೆದುಕೊಳ್ಳುತ್ತಿದ್ದಾನೆ. ಹಿಂದೂ ಯುವಕನೊಂದು ಸಲುಗೆ ಬೆಳೆಸಿಕೊಂಡ ಮುಸ್ಲಿಂ ಯುವಕೋರ್ವ ಪ್ರಜ್ಞೆ ತಪ್ಪಿಸಿ ಅತ್ಯಾಚಾರಗೈದು ಆ ಬಳಿಕ ಅದರ ವಿಡಿಯೋ ತೋರಿಸಿ ಮದುವೆ ಹಾಗೂ ಮತಾಂತರ ಆಗು ಎಂದು ಬೆದರಿಕೆಯೊಡ್ಡಿದ ಘಟನೆ ನಡೆದಿದೆ. READ MORE: CLICK HERE: https://bit.ly/3UbUSbl
?????? ಕಾರ್ಕಳದಲ್ಲಿ ಮುಸ್ಲಿಂ ಬಸ್ ಡ್ರೈವರ್ ಒಬ್ಬನ ದೊಡ್ಡ ದಂಧೆ ಬೆಳಕಿಗೆ ಬಂದಿದೆ. ಬರೋಬ್ಬರಿ ನಲವತ್ತಕ್ಕೂ ಹೆಚ್ಚು ಹಿಂದೂ ಹುಡುಗಿಯರ ಸಂಪರ್ಕ ಹೊಂದಿದ್ದ ಈ ಡ್ರೈವರ್ ನ ಮತ್ತೊಂದು ಮುಖ ಬಯಲಾಗಿದೆ. READ MORE: CLICK HERE: https://bit.ly/3VrewAO
?????? ಪುತ್ತೂರಿನ ಯುವತಿ ಬೆಂಗಳೂರಿನ ಯುವಕನನ್ನು ಮದುವೆಯಾದ ಘಟನೆ ನಡೆದಿದ್ದು ಮತ್ತೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. READ MORE – CLICK HERE : https://bit.ly/3Xdtix3