Sunday, May 19, 2024
spot_imgspot_img
spot_imgspot_img

ಯುವ ಕಬಡ್ಡಿ ಆಟಗಾರ ಬೈಕ್‌ ಅಪಘಾತದಲ್ಲಿ ಮೃತ್ಯು

- Advertisement -G L Acharya panikkar
- Advertisement -

ರಾಜ್ಯ ಮಟ್ಟದ ಕಬಡ್ಡಿಆಟಗಾರನೊಬ್ಬ ಬೈಕ್‌ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮದ ನಿವಾಸಿ ಎನ್ ಸತೀಶ್ (22) ಮೃತಪಟ್ಟ ದುರ್ದೈವಿ.

ಕಲ್ಯಾಣ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕು ಪಂದ್ಯಾವಳಿ ನಡೆಯುತ್ತಿತ್ತು. ಸತೀಶ್‌ ಅವರು ಮರಿಯಮ್ಮನ ಹಳ್ಳಿ ತಂಡದ ಪರವಾಗಿ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಊಟಕ್ಕೆಂದು ಹೊರಡುವ ವೇಳೆ ಬೈಕ್‌ ಅಪಘಾತ ಸಂಭವಿಸಿ. ಕೂಡಲೇ ರಾತ್ರಿ ಅವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿದಾಗದೆ ಸತೀಶ್‌ ಸಾವನಪ್ಪಿದ್ದಾರೆ. ಹೊಸಪೇಟೆಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!