Sunday, April 28, 2024
spot_imgspot_img
spot_imgspot_img

ರಾಜ್ಯಮಟ್ಟದ ಜಯ ಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಸ್ಪರ್ಧೆ- 2021

- Advertisement -G L Acharya panikkar
- Advertisement -

ಜಯ ಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಅರ್ಪಿಸುವ ವಿ.ಟಿವಿ ಸಹಭಾಗಿತ್ವದಲ್ಲಿ 66 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಮಟ್ಟದ ಜಯ ಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಸ್ಪರ್ಧೆ- 2021 ಕನ್ನಡದ ಜಾಗೃತಿ ಗೀತೆಗಳ ಗಾಯನ ಸ್ಪರ್ಧೆ ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಎರಡು ವಿಭಾಗಗಳಿದ್ದು, ವಿಭಾಗ ಎ- 12 ವರ್ಷದ ಒಳಗಿನವರಿಗೆ, ವಿಭಾಗ ಬಿ- 12 ವರ್ಷ ಮೇಲ್ಪಟ್ಟವರಿಗೆ ಸ್ಪರ್ಧೆ ನಡೆಯಲಿದೆ. ವಿಡಿಯೋವನ್ನು ಈ ನಂಬರಿಗೆ ವಾಟ್ಸ್ಯಾಪ್ ಮಾಡಿ – 99458 88907.

ಎರಡು ವಿಭಾಗದ ವಿಜೇತರಿಗೆ ಪ್ರಥಮ: ಜಯ ಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಪ್ರಶಸ್ತಿ ಹಾಗೂ 10,000 ನಗದು ಬಹುಮಾನ, ದ್ವಿತೀಯ: ಜಯ ಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಪ್ರಶಸ್ತಿ ಹಾಗೂ 5,000 ನಗದು ಬಹುಮಾನ ನೀಡಿ ಗೌರವಿಸಲಾಗುವುದು.

ನಿಯಮಗಳು:

  • ಹಾಡು 3 ನಿಮಿಷದ ಒಳಗಿರಬೇಕು.
  • ಎಡಿಟಿಂಗ್ ಮಾಡಿದ ವೀಡಿಯೋಗಳಿಗೆ ಅನುಮತಿಯಿಲ್ಲ: ಒಬ್ಬರೇ ನಿಂತುಕೊಂಡು ಹಾಡು ಹಾಡಬೇಕು.
  • ರೆಕಾರ್ಡಿಂಗ್ ಮಾಡುವ ವೀಡಿಯೋ ಲ್ಯಾಂಡ್‌ಸ್ಟೇಪ್ ಅಳತೆಯಲ್ಲಿರಲಿ.
  • ನವೆಂಬರ್ 2ರ ಒಳಗಾಗಿ ವೀಡಿಯೋ ಕಳುಹಿಸಿಕೊಡಿ.
  • ಸ್ಮ್ಯೂಲ್, ಸ್ಟಾರ್ ಮೇಕರ್ ಮುಂತಾದ ಆಪ್ ಬಳಸುವಂತಿಲ್ಲ.
  • ವಿಟಿವಿ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ ಎಲ್ಲಾ ವಿಡಿಯೋಗಳ ಅತೀ ಹೆಚ್ಚು ವೀವ್ ಲೈಕ್ಸ್’ಗಳನ್ನು ಪರಿಗಣಿಸಲಾಗುವುದು.
  • ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
  • ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8431114626.
- Advertisement -

Related news

error: Content is protected !!