- Advertisement -
- Advertisement -
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ಲಯನ್ಸ್ ಜಿಲ್ಲಾ ರೂರಲ್ PRO ಡಾ. ಶರತ್ಚಂದ್ರ ಶೆಟ್ಟಿ ಇರ್ಮಾಡಿ ಇವರ ನೇತೃತ್ವದಲ್ಲಿ ಕಳೆದ 35 ವರ್ಷಗಳಿಂದ ವಿಟ್ಲ ಲಯನ್ಸ್ ಸದಸ್ಯರಾಗಿ , ಅಧ್ಯಕ್ಷರಾಗಿ ಅನೇಕ ಸೇವೆಗಳನ್ನು ಮಾಡಿ ಇದೀಗ ಲಯನ್ಸ್ ಸಂಸ್ಥೆಯಿಂದ ಈ ವರ್ಷ ನಿವೃತ್ತಿಯಾದ ಕೃಷಿ ಕ್ಷೇತ್ರದಲ್ಲಿ ಹಲವಾರು ಸಂಶೋಧನೆ ಮಾಡಿದ ಪ್ರಗತಿಪರ ಕೃಷಿಕರಾದ ಶಂಕರ ಭಟ್ ಬದನಾಜೆ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲುವಿಸ್ ಯಂ, ಕೋಶಾಧಿಕಾರಿ ಗಂಗಾಧರ್, ಮೊಹಮ್ಮದ್ ಇಕ್ಬಾಲ್, ಅಬೂಬಕ್ಕರ್ , ಮಂಗೇಶ್ ಭಟ್, ಜಲಜಾಕ್ಷಿ ಬಿ ಗೌಡ , ಬಾಲಕೃಷ್ಣ ಗೌಡ, ಲಿಯೋ ಅಧ್ಯಕ್ಷೆ ಯುಕ್ತ ಉಪಸ್ಥಿತರಿದ್ದರು.
- Advertisement -