ಕನ್ಯಾನ ಗ್ರಾಮ ಪಂಚಾಯತ್ ನಲ್ಲಿ 26 ವರ್ಷಗಳ ಕಾಲ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು. ಈಗ ಪ್ರಸ್ತುತ ಲೆಕ್ಕ ಸಹಾಯಕರಾಗಿ ಪದೋನ್ನತಿ ಹೊಂದಿ ಪುಣಚ ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸುತ್ತಿರುವ ಪಾರ್ವತಿ ಅವರಿಗೆ ಕನ್ಯಾನ ಗ್ರಾಮ ಪಂಚಾಯತ್ ನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಪ್ಪ ನಾಯ್ಕ , ಎಂ ಎಸ್ ಮಹಮ್ಮದ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಪಿ ಅಬ್ದುಲ್ ರಹಿಮಾನ್, ಉಪಾಧ್ಯಕ್ಷೆ ಕುಸುಮಾ, ಪಂಚಾಯತ್ ಸದಸ್ಯರಾದ ರೇಖಾ ರಮೇಶ್, ಕೃಷ್ಣ ನಾಯ್ಕ ಮರ್ತನಾಡಿ, ಅಬ್ದುಲ್ ಮಜೀದ್. ಕೆ ಪಿ ರಘುರಾಮ ಶೆಟ್ಟಿ, ಮೊಯಿದು ಕುಂಞ ಬೈರಿಕಟ್ಟೆ, ಮೊಯಿದು ಕುಂಞ ಮಂಡ್ಯೂರು, ಧರ್ಣಮ್ಮ , ಅಳಿಕೆ ಪಂಚಾಯತ್ ಅಧ್ಯಕ್ಷ ಪದ್ಮನಾಭ, ವಕೀಲರು ಅಳಿಕೆ. ಗ್ರೇಸಿ ಕ್ರಸ್ತಾ, ಬುಸುರ ರಜಾಕ್, ವನೀತ., ನಾರಾಯಣ ಗೌಡ, ವೀಣಾ ಡಿ ಸೋಜ, ಮಾಜಿ ಪಂಚಾಯತ್ ಅಧ್ಯಕ್ಷ ಹಾಲಿ ಸದಸ್ಯೆ ದೇವಕಿ,. ನಳಿನಿ ದಯನಂದ, ಮನೋಜ್ ಕುಮಾರ್ ಬನಾರಿ, ಮಾಜಿ ಪಂಚಾಯತ್ ಸದಸ್ಯ ಉದಯರಮಣ ಭಟ್, ಮಾಜಿ ಪಂಚಾಯತ್ ಅಧ್ಯಕ್ಷ ಡಿ ಕೆ ಶಾಹುಲ್ ಹಮೀದ್, ಇಬ್ರಾಹಿಂ ಬೈರಿಕಟ್ಟೆ, ಪಂಚಾಯತ್ ಸಿಬ್ಬಂದಿಗಳಾದ ಉಷಾ, ಪ್ಲೇಸಿಯಾ ಟೀನಾ ಮೊಂತೇರೋ, ದಿಲೀಪ್ ಗೌಡ, ಸುದೀರ್, ಬಿ ರಾಮ ಮುಂತಾದವರು ಉಪಸ್ಥಿತರಿದ್ದರು.