Monday, May 6, 2024
spot_imgspot_img
spot_imgspot_img

ವಾರಾಂತ್ಯ ಕರ್ಪ್ಯೂ ರದ್ದು; ಎಣ್ಣೆಪ್ರಿಯರು ಫುಲ್ ಖುಷ್; ಇನ್ನು ಮುಂದೆ ಶನಿವಾರ ಹಾಗೂ ಭಾನುವಾರವೂ ಸಿಗಲಿದೆ ಮದ್ಯ

- Advertisement -G L Acharya panikkar
- Advertisement -
suvarna gold

ಬೆಂಗಳೂರು: ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ವೀಕೆಂಡ್ ಕರ್ಪ್ಯೂವನ್ನು ರದ್ದುಗೊಳಿಸಲಾಗಿದ್ದು, ಈ ಮೂಲಕ ಹಲವು ಉದ್ಯಮಗಳಿಗೆ ಮತ್ತೆ ಜೀವ ಬಂದಂತಾಗಿದೆ. ಇದರೊಂದಿಗೆ ಎಣ್ಣೆಪ್ರಿಯರಿಗೆ ತುಂಬಾ ಖುಷಿಯಾಗಿದೆ..

ಶನಿವಾರ ಮತ್ತು ಭಾನುವಾರದ ಕರ್ಪ್ಯೂ ರದ್ದುಗೊಳ್ಳಲಾಗಿದ್ದು, ಈ ಮೂಲಕ ಎಣ್ಣೆಪ್ರಿಯರಿಗೆ ನಾಳೆ, ನಾಳಿದ್ದು ಮದ್ಯ ಸಿಗಲಿದೆ. ಇನ್ನು ಹೊಟೇಲ್ ಉದ್ಯಮಕ್ಕೂ ಕರ್ಪ್ಯೂ ರದ್ದು ಸಂತಸ ನೀಡಿದ್ದು, ಸಿಎಂ ನಿರ್ಧಾರವನ್ನು ಸ್ವಾಗತಿಸಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!