- Advertisement -
- Advertisement -
ವಿಟ್ಲ: ಆರ್ ಕೆ ಕ್ರಿಯೇಷನ್ ವಿಟ್ಲ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಸಂಸ್ಥೆಯ ವತಿಯಿಂದ ಶ್ರೀ ವಿದ್ಯಾಟ್ಯೂಷನ್ ಸೆಂಟರ್ ಶಾಲಾ ರಸ್ತೆ ವಿಟ್ಲದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕರು ಆರ್ ಕೆ ಕಲಾಸಂಸ್ಥೆ ರಾಜೇಶ್ ವಿಟ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಧನಲಕ್ಷ್ಮಿ ರಾಜೇಶ್ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಸಂತೋಷ್ ವಿಟ್ಲ, ಅರ್ಚನಾ ವಿಟ್ಲ, ಪ್ರೀತಿಕಾ ವಿಟ್ಲ, ರಮ್ಯ ವಿಟ್ಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Advertisement -