Saturday, May 4, 2024
spot_imgspot_img
spot_imgspot_img

ವಿಟ್ಲ: ಇಂದು ಶ್ರೀ ಕ್ಷೇತ್ರ ಕೆಲಿಂಜ ಸನ್ನಿಧಿಯಲ್ಲಿ ನ್ಯೂ ಶೈನ್ ಕ್ರಿಯೇಷನ್ಸ್ ಅರ್ಪಿಸುವ “ಕಾರ್ಣಿಕ ಶ್ರೀ ಉಳ್ಳಾಲ್ತಿ” ಕನ್ನಡ ಭಕ್ತಿಗೀತೆ ಬಿಡುಗಡೆ

- Advertisement -G L Acharya panikkar
- Advertisement -

ವಿಟ್ಲ: ಕೆಲಿಂಜ ಕ್ಷೇತ್ರದ ಆಡಳಿತ ಮೊತ್ತೇಸರರಾದ ಶ್ರೀ ಶಂಕರನಾರಾಯಣ ಭಟ್ ಇವರ ಶುಭಾಶೀರ್ವಾದದಲ್ಲಿ, ನ್ಯೂ ಶೈನ್ ಕ್ರಿಯೇಷನ್ಸ್ ಅರ್ಪಿಸುವ, ಭಕ್ತರ ಪೊರೆಯುವ “ಕಾರ್ಣಿಕ ಶ್ರೀ ಉಳ್ಳಾಲ್ತಿ” ಎಂಬ ಕೆಲಿಂಜ ಕ್ಷೇತ್ರದ ಕನ್ನಡ ಭಕ್ತಿಗೀತೆಯು ಇಂದು ಬೆಳಗ್ಗೆ 9ಕ್ಕೆ ಶ್ರೀ ಕ್ಷೇತ್ರ ಕೆಲಿಂಜ ಸನ್ನಿಧಿಯಲ್ಲಿ ಬಿಡುಗಡೆಯಾಗಲಿದೆ.

vtv vitla
vtv vitla

ಗಾಯನ ನಿರ್ದೇಶನ: ಪ್ರವೀಣ್ ಜಯ ವಿಟ್ಲ, ಮಧುರ ಉಪ್ಪಿನಂಗಡಿ, ಲಹರಿ ಉಕ್ಕುಡ

ಗಾಯನ: ಅಶ್ವಿನಿ ಶ್ರೇಯಾ ವಿಟ್ಲ, ಪ್ರತೀಕ್ಷಾ ವಿಟ್ಲ, ರಮೇಶ್ ಪುಣಚ

ಪ್ರಾಯೋಜಕರು: ರಂಜಿತ್ ಕೆಲಿಂಜ(ಬ್ರಹ್ಮಶ್ರೀ ಶಾಮಿಯಾನ ಕೆಲಿಂಜ)

ಸಾಹಿತ್ಯ: ಅನಿಲ್‌ ವಡಗೇರಿ

ಛಾಯಾಗ್ರಹಣ: ವಿನೋದ್ ವಿಟ್ಲ

ಸಂಕಲನ & ಪೋಸ್ಟರ್ ಡಿಸೈನ್ : ಶೈನ್ ಸ್ಟುಡಿಯೋ ಕನ್ಯಾನ

ಸಹಕಾರ: ಉದಯ್ ಕೆಲಿಂಜ, ವಿಟಿವಿ ವಿಟ್ಲ.

vtv vitla
vtv vitla
- Advertisement -

Related news

error: Content is protected !!