- Advertisement -
- Advertisement -
ಕೇಂದ್ರ ಸಚಿವರು ಹಾಗೂ ಉತ್ತರ ಪ್ರದೇಶ ಬಿಜೆಪಿ ಇನ್ಚಾರ್ಜ್ ಆಗಿ ಕಾರ್ಯ ನಿರ್ವಹಿಸಿ ಹೆಚ್ಚಿನ ಸ್ಥಾನ ಗೆಲ್ಲಲು ಸಹಕರಿಸಿದ ಕು|ಶೋಭಾ ಕರಂದ್ಲಾಜೆ ಇವರಿಗೆ ಇಂದಿನ ದಿನ ವಿಟ್ಲ ತಾಲೂಕಿನ ಅಡ್ಯನಡ್ಕ ಎಂಬಲ್ಲಿ ಕಾರ್ಯಕರ್ತರಿಂದ ಸನ್ಮಾನಿಸಲಾಯಿತು.
ಕಾರ್ಯಕರ್ತರ ಉತ್ಸಾಹಕ್ಕೆ ಸಚಿವರು ತುಂಬು ಹೃದಯದಿಂದ ಸ್ಪಂದಿಸಿದರು.
ಈ ಸಂಧರ್ಭದಲ್ಲಿ ಅಕ್ಷಯ್ ರಜಪುತ್ ಕಲ್ಲಡ್ಕ, ಅಶೋಕ್ ಅಡ್ಯನಡ್ಕ, ಗಣೇಶ್ ಅಡ್ಯನಡ್ಕ ಹಾಗೂ ಬೂತಿನ ಪ್ರತಿನಿಧಿಗಳು ಕಾರ್ಯಕರ್ತರು ಉಪಸ್ಥಿರಿದ್ದರು.
- Advertisement -