Friday, May 3, 2024
spot_imgspot_img
spot_imgspot_img

ವಿಟ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಅಡ್ಯನಡ್ಕದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ

- Advertisement -G L Acharya panikkar
- Advertisement -

ಕೇಂದ್ರ ಸಚಿವರು ಹಾಗೂ ಉತ್ತರ ಪ್ರದೇಶ ಬಿಜೆಪಿ ಇನ್ಚಾರ್ಜ್ ಆಗಿ ಕಾರ್ಯ ನಿರ್ವಹಿಸಿ ಹೆಚ್ಚಿನ ಸ್ಥಾನ ಗೆಲ್ಲಲು ಸಹಕರಿಸಿದ ಕು|ಶೋಭಾ ಕರಂದ್ಲಾಜೆ ಇವರಿಗೆ ಇಂದಿನ ದಿನ ವಿಟ್ಲ ತಾಲೂಕಿನ ಅಡ್ಯನಡ್ಕ ಎಂಬಲ್ಲಿ ಕಾರ್ಯಕರ್ತರಿಂದ ಸನ್ಮಾನಿಸಲಾಯಿತು.

vtv vitla
vtv vitla

ಕಾರ್ಯಕರ್ತರ ಉತ್ಸಾಹಕ್ಕೆ ಸಚಿವರು ತುಂಬು ಹೃದಯದಿಂದ ಸ್ಪಂದಿಸಿದರು.

ಈ ಸಂಧರ್ಭದಲ್ಲಿ ಅಕ್ಷಯ್ ರಜಪುತ್ ಕಲ್ಲಡ್ಕ, ಅಶೋಕ್ ಅಡ್ಯನಡ್ಕ, ಗಣೇಶ್ ಅಡ್ಯನಡ್ಕ ಹಾಗೂ ಬೂತಿನ ಪ್ರತಿನಿಧಿಗಳು ಕಾರ್ಯಕರ್ತರು ಉಪಸ್ಥಿರಿದ್ದರು.

vtv vitla
vtv vitla
- Advertisement -

Related news

error: Content is protected !!