Thursday, May 16, 2024
spot_imgspot_img
spot_imgspot_img

ವಿಟ್ಲ: ಜನರಲ್ಲಿ ಆತ್ಮ ಸ್ಥೈರ್ಯ ತುಂಬಲು ಪೊಲೀಸರಿಂದ ರೂಟ್ ಮಾರ್ಚ್

- Advertisement -G L Acharya panikkar
- Advertisement -

ವಿಟ್ಲ: ಕರಾವಳಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಮತ್ತು ದ.ಕ ಜಿಲ್ಲೆಯಾದ್ಯಂತ ಸಂಜೆ 6 ರಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಗೆ ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಿಗೆ ಆತ್ಮ ಸ್ಥೈರ್ಯ ತುಂಬಲು ಇಂದು ವಿಟ್ಲ ಠಾಣಾ ಪೊಲೀಸರಿಂದ ವಿಟ್ಲ ಪೇಟೆಯಲ್ಲಿ ಪಥ ಸಂಚಲನ ನಡೆಯಿತು.

ಇಂದು ವಿಟ್ಲದ ಮುಖ್ಯ ರಸ್ತೆಗಳಲ್ಲಿ ಈ ಪಥ ಸಂಚಲನ ನಡೆಯಿತು. ವಿಟ್ಲ ಠಾಣಾ ಪೊಲೀಸರ ಸಮ್ಮುಖದಲ್ಲಿ ವಿಟ್ಲದ ಮುಖ್ಯರಸ್ತೆಗಳಾದ ಸಾಲೆತ್ತೂರು, ಪುತ್ತೂರು ರಸ್ತೆ, ಬೊಬ್ಬೆಕೇರಿ, ಹಾಗೂ ಅರಮನೆ ರಸ್ತೆಗಲ್ಲಿ ಪಥ ಸಂಚಲನ ನಡೆಯಿತು.

- Advertisement -

Related news

error: Content is protected !!