- Advertisement -
- Advertisement -
ವಿಟ್ಲ: ಆಕ್ಟೀವಾದಲ್ಲಿ ತಡರಾತ್ರಿ ಬಂದ ಯುವಕ ಸ್ಥಳೀಯರು ಜಮಾಯಿಸುತ್ತಿದ್ದಂತೆ ಆಕ್ಟಿವಾ ಬಿಟ್ಟು ಪರಾರಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ತಾಳಿತ್ತನೂಜಿಯಲ್ಲಿ ನಡೆದಿದೆ.
ದುಷ್ಕೃತ್ಯ ಎಸಗಲು ಬಂದಿರಬಹುದೆಂದು ಸ್ಥಳೀಯರು ಶಂಕಿಸಿದ್ದು, ದುಷ್ಕರ್ಮಿಯ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
- Advertisement -