Sunday, May 19, 2024
spot_imgspot_img
spot_imgspot_img

ವಿಟ್ಲ: ತಾಳ ಮದ್ದಳೆ ಸಮಿತಿ ಮಂಗಳಪದವು ಇದರ ವತಿಯಿಂದ ರಾಜಾ ಪರೀಕ್ಷಿತ ಯಕ್ಷಗಾನ ತಾಳಮದ್ದಳೆ

- Advertisement -G L Acharya panikkar
- Advertisement -
vtv vitla

ವಿಟ್ಲ: ತಾಳ ಮದ್ದಳೆ ಸಮಿತಿ ಮಂಗಳಪದವು ಇದರ ವತಿಯಿಂದ ದಿನಾಂಕ 4-9-2022 ಆದಿತ್ಯವಾರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ ರಾಜಾ ಪರೀಕ್ಷಿತ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರು ಕಾವ್ಯಶ್ರೀ ಗುರುಪ್ರಸಾದ್, ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚಕ್ರತಾಳದಲ್ಲಿ ರಾಜೇಂದ್ರ ಕೃಷ್ಣ ಪಂಜಿಗದ್ದೆ , ಮುಮ್ಮೇಳದಲ್ಲಿ ಶಂಭು ಶರ್ಮ ವಿಟ್ಲ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಭಟ್ ಬಳಂತಿಮೊಗರು , ವಿಜಯ ಶಂಕರ ಆಳ್ಳ, ಮಿತ್ತಳಿಕೆ ಮವ್ವಾರು ಬಾಲಕೃಷ್ಣ ಮಣಿಯಾಣಿ ಭಾಗಿಯಾದರು. ಈ ವೇಳೆ ಯಕ್ಷಕಲಾಭಿಗಳು ಭಾಗಿಯಾಗಿದ್ದರು.

- Advertisement -

Related news

error: Content is protected !!