- Advertisement -
- Advertisement -
ವಿಟ್ಲ : ಅನೇಕ ವರ್ಷಗಳಿಂದ ವಿಟ್ಲ ಮುಖ್ಯ ರಸ್ತೆಯಲ್ಲಿರುವ ಪ್ರಕಾಶ್ ಹೋಟೆಲ್ ನ ಮಾಲಕರಾದ ಬೈಲುಗುತ್ತು-ದೇರ್ಲ ವಿಶ್ವನಾಥ ರೈ ಯವರು(72) ಅನಾರೋಗ್ಯದಿಂದ ಇಂದು ಸಂಜೆ ನಿಧಾನ ಹೊಂದಿದರು.
ಮೃತರು ಪತ್ನಿ ಲೀಲಾವತಿ ವಿ ರೈ ಮತ್ತು ಮಕ್ಕಳು ಮನೋಜ್ ರೈ , ಕಿಶೋರ್ ರೈ , ಜಯಶ್ರೀ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಕಾರ್ಯಕ್ರಮ ನಾಳೆ ಬೆಳಿಗ್ಗೆ 09:00 ಗಂಟೆಗೆ ಅವರ ಸ್ವಗೃಹ ವಿಟ್ಲದಲ್ಲಿ ನಡೆಯಲಿರುವುದು.
- Advertisement -