Friday, May 3, 2024
spot_imgspot_img
spot_imgspot_img

ವಿಟ್ಲ : ಪ್ರಕಾಶ್ ಹೋಟೆಲ್ ಮಾಲಕರಾದ ಬೈಲುಗುತ್ತು- ದೇರ್ಲ ವಿಶ್ವನಾಥ ರೈ ನಿಧನ

- Advertisement -G L Acharya panikkar
- Advertisement -

ವಿಟ್ಲ : ಅನೇಕ ವರ್ಷಗಳಿಂದ ವಿಟ್ಲ ಮುಖ್ಯ ರಸ್ತೆಯಲ್ಲಿರುವ ಪ್ರಕಾಶ್ ಹೋಟೆಲ್ ನ ಮಾಲಕರಾದ ಬೈಲುಗುತ್ತು-ದೇರ್ಲ ವಿಶ್ವನಾಥ ರೈ ಯವರು(72) ಅನಾರೋಗ್ಯದಿಂದ ಇಂದು ಸಂಜೆ ನಿಧಾನ ಹೊಂದಿದರು.

ಮೃತರು ಪತ್ನಿ ಲೀಲಾವತಿ ವಿ ರೈ ಮತ್ತು ಮಕ್ಕಳು ಮನೋಜ್ ರೈ , ಕಿಶೋರ್ ರೈ , ಜಯಶ್ರೀ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರ ಕಾರ್ಯಕ್ರಮ ನಾಳೆ ಬೆಳಿಗ್ಗೆ 09:00 ಗಂಟೆಗೆ ಅವರ ಸ್ವಗೃಹ ವಿಟ್ಲದಲ್ಲಿ ನಡೆಯಲಿರುವುದು.

- Advertisement -

Related news

error: Content is protected !!