Thursday, April 25, 2024
spot_imgspot_img
spot_imgspot_img

ವಿಟ್ಲ: ಪ್ರಗತಿಪರ ಕೃಷಿಕ ಸಲೀಮ್ ಅವರ ತೋಟಕ್ಕೆ ದ.ಕ ಜಿಲ್ಲಾ ತೆಂಗು ರೈತ ಸಂಸ್ಥೆಯ ವಿಜ್ಞಾನಿಗಳು ಹಾಗೂ ಜಿಲ್ಲೆಯ ನೋಡೆಲ್ ಅಧಿಕಾರಿಗಳು ಭೇಟಿ!

- Advertisement -G L Acharya panikkar
- Advertisement -

ವಿಟ್ಲ: ಬಂಟ್ವಾಳ ತಾಲ್ಲೂಕಿನ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ದಾಸರಬೆಟ್ಟು ಎಂಬಲ್ಲಿಯ ಪ್ರಗತಿಪರ ಕೃಷಿಕ ಸಲೀಮ್ ಹಾಗೂ ಅವರ ಸುತ್ತಮುತ್ತಲಿನ ರೈತರ ತೆಂಗು ಹಾಗೂ ಅಡಿಕೆ ತೋಟಗಳಿಗೆ ದ.ಕ ಜಿಲ್ಲಾ ತೆಂಗು ರೈತ ಸಂಸ್ಥೆಯ ವಿಜ್ಞಾನಿಗಳು ಹಾಗೂ ಜಿಲ್ಲೆಯ ನೋಡೆಲ್ ಅಧಿಕಾರಿಗಳು ಭೇಟಿ ನೀಡಿದರು.

ಈ ವೇಳೆ ತೆಂಗು ಹಾಗೂ ಅಡಿಕೆ ಮರಗಳಿಗೆ ಬಾದಿಸುತ್ತಿರುವ ನುಸಿ ರೋಗ, ಹಳದಿ ರೋಗ ಕಾಂಡಗಳಿಗೆ ಬರುವ ರೋಗಗಳನ್ನು ಯಾವ ರೀತಿ ತೋಟಗಳ ನಿರ್ವಹಣೆ ಮತ್ತು ಔಷದಿಗಳನ್ನು ಯಾವ ರೀತಿ ಉಪಯೋಗಿಸಬೇಕೆಂದು ತಿಳಿಸಿದರು.

- Advertisement -

Related news

error: Content is protected !!