- Advertisement -
- Advertisement -
ವಿಟ್ಲ : ಬಜರಂಗದಳದ ವಿಟ್ಲ ಪ್ರಖಂಡದ ಕುಡ್ತಮುಗೇರಿನ ಸಂಚಾಲಕರಾಗಿದ್ದ ಕುದ್ರಿ ನಿವಾಸಿ ಗಣೇಶ್ ಪೂಜಾರಿ ಅನಾರೋಗ್ಯದಿಂದಾಗಿ ನಿಧನರಾಗಿದ್ದರೆ.
ಗಣೇಶ್ ಪೂಜಾರಿ ಬಜರಂಗದಳ ವಿಟ್ಲ ಪ್ರಖಂಡದ ಕುಡ್ತಮುಗೇರಿನ ಸಂಚಾಲಕರಾಗಿದ್ದು, ಸಂಘಟನಾತ್ಮಕ ಹೋರಾಟಗಳಲ್ಲಿ ಪ್ರಮುಖವಾಗಿ ಭಾಗಿಯಾಗುತ್ತಿದ್ದರು. ಮೃತರು ತಂದೆ, ತಾಯಿ, ಓರ್ವ ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.
- Advertisement -