- Advertisement -
- Advertisement -
ವಿಟ್ಲ: ಭಾರತೀಯ ಜನತಾ ಪಾರ್ಟಿ ವಿಟ್ಲ ಮಹಾಶಕ್ತಿ ಕೇಂದ್ರ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು.
ರಕ್ಷಾಬಂಧನದ ಮಹತ್ವವನ್ನು ಹರೀಶ್ ವಿಟ್ಲ ವಿವರಿಸಿದರು. ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಕರುಣಾಕರ ನೈಯ್ತೋಟ್ಟು, ಮೋಹನ್ ದಾಸ್ ಉಕ್ಕುಡ, ರಾಮದಾಸ್ ಶೆಣೈ, ಹರೀಶ್ ಸಿ ಎಚ್, ಲೋಕನಾಥ ಶೆಟ್ಟಿ, ವೀರಪ್ಪಗೌಡ, ರಾಘವೇಂದ್ರ ಪೈ, ಅಭಿಷೇಕ್ ಭಟ್, ಜಗದೀಶ್ ಪಾಣೆಮಜಲು,ಶ್ಯಾಮ್ ಸುಂದರ ನೆತ್ರಕೆರೆ, ಶಿವಪ್ಪನಾಯ್ಕ ಗಾಳಿಹಿತ್ಲು, ನಾಗೇಶ್ ಬಸವನಗುಡಿ, ಮೋನಪ್ಪ ಗೌಡ ಶಿವಾಜಿನಗರ, ಗೋಪಿಕೃಷ್ಣ, ವಸಂತ ಪುಚ್ಚೆಗುತ್ತು, ಜಯಂತ ಸಿಎಚ್ ಮತ್ತು ಕಾರ್ಯಕರ್ತರು ಭಾಗವಹಿಸಿದರು.
- Advertisement -