Friday, April 19, 2024
spot_imgspot_img
spot_imgspot_img

ವಿಟ್ಲ ರೋಟರಿ ಕ್ಲಬ್ ನ ವತಿಯಿಂದ ಪ್ರಗತಿ ಪರ ಕೃಷಿಕೆ ಹೆಚ್ ರಾಧ ಅವರಿಗೆ ಸನ್ಮಾನ

- Advertisement -G L Acharya panikkar
- Advertisement -
driving

ವಿಟ್ಲ: ಸಮೀಪದ ಪುಣಚ ಗ್ರಾಮದ ಹೆಚ್ ರಾಧ ಇವರು ತಮ್ಮ ಬರಡು ಭೂಮಿಯಲ್ಲಿ ಅಡಿಕೆ, ತೆಂಗಿನ ತೋಟದ ಕೃಷಿ ಮಾಡಿಕೊಂಡು ಹಾಗೆಯೆ ಕಲ್ಲು ಮರಡಿ ಭೂಮಿಯನ್ನು ಅಗೆದು ಗದ್ದೆ ನಿರ್ಮಿಸಿ ಬೇಸಾಯಕ್ಕೂ ಪ್ರಾಶಸ್ತ್ಯ ನೀಡುವುದರೊಂದಿಗೆ ಪರಂಪರಾಗತ ಕೃಷಿಗೆ ಮತ್ತು ಇತರರಿಗೆ ಮಾದರಿಯಾಗಿದ್ದಾರೆ.


ಇವರ ಈ ಸಾಧನೆಗೆ ವಿಟ್ಲ ರೋಟರಿ ಕ್ಲಬ್ ನವರು ಅವರ ಮನೆಯಲ್ಲಿ ಗೌರವಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ಕಾರ್ಯದರ್ಶಿ ಸೋಮ ಶೇಖರ್, ನಿಕಟ ಪೂರ್ವ ಅಧ್ಯಕ್ಷ ಕೃಷ್ಣ ಭಟ್, ಸದಸ್ಯರುಗಳಾದ ಭಾಸ್ಕರ ಶೆಟ್ಟಿ, ಮೋಹನ್ ಮೈರ, ಪ್ರಕಾಶ್ ನಾಯಕ್, ದಿನೇಶ್ ಶೆಟ್ಟಿ, ಸುಚೇತನ್ ಜೈನ್ ಮತ್ತು ಪ್ರತಿಭಾ ಶ್ರೀಧರ ಶೆಟ್ಟಿ ಉಪಸ್ಥತರಿದ್ದರು.

- Advertisement -

Related news

error: Content is protected !!