ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಪ್ರಸ್ತುತ ಪಡಿಸುವ ಯುವಕ ಮಂಡಲ (ರಿ.) ವಿಟ್ಲ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ವೇಷ 2022 ಮಕ್ಕಳ ಭಾವಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಮೂವರು ತೀರ್ಪುಗಾರರು ತೀರ್ಪು ನೀಡಿದ್ದು ಫಲಿತಾಂಶ ಈ ರೀತಿಯಿದೆ.
ಜ್ಯೂನಿಯರ್ ವಿಭಾಗ
ಪ್ರಥಮ ಸ್ಥಾನ: ಜಿಸ್ಸನ್ ಕೆ, ಪುತ್ತೂರು
ದ್ವಿತೀಯ ಸ್ಥಾನ; ಆರಾವ್ ಜಪ್ಪಿನಮೊಗರು
ತೃತೀಯ ಸ್ಥಾನ: ಅನ್ವಿಕ್ ಆರ್ ಮೊಗವೀರ, ಕುಂದಾಪುರ
ಸಮಧಾನಕರ ಬಹುಮಾನ ಪಡೆದವರು: ಮನಸ್ವಿ ಎಂ ವಿಟ್ಲ, ವಂಶಿಕಾ ಜಿ ಮಂಗಳೂರು, ನಿಯಾ ನಿತೇಶ್, ದೃವನ್ ವಿ ಶೆಟ್ಟಿ ದೇರಳಕಟ್ಟೆ, ಯಥರ್ವ್ ಮಿತ್ತೂರು, ವೃತಾಂಶ್ ರಾಜ್ ಕಡಬ, ಲಿತಿಕಾ ಸವಣೂರು
ಸೀನಿಯರ್ ವಿಭಾಗ
ಪ್ರಥಮ ಸ್ಥಾನ: ಅರವ್ ಕೆ ಶೆಟ್ಟಿ
ದ್ವಿತೀಯ ಸ್ಥಾನ: ರಿಧಿ ಆರ್ ಶೆಟ್ಟಿಗಾರ್ ಮಂಗಳೂರು
ತೃತೀಯ ಸ್ಥಾನ: ಆದ್ವಿನ್ ಎಸ್
ಸಮಧಾನಕರ ಬಹುಮಾನ ವಿಜೇತರು: ತನ್ವಿ ಕೆ ಎನ್, ಸುಳ್ಯ, ರತ್ವಿ ಜೆ ಅಮೀನ್ ಪುತ್ತೂರು, ಯಶಿಕಾ ವಿಟ್ಲ, ದಿತ್ವಿ ಕೆ ಉಚ್ಚಿಲ, ಭವಿನ್ ಗಾಣಿಗ ಉಡುಪಿ
ತೀರ್ಪುಗಾರರಾಗಿ ಸುಧೀರ್ ಕುಮಾರ್ ಶೆಟ್ಟಿ ಫೋಟೋಗ್ರಾಪರ್, ರಮೇಶ್ ಬಿ.ಎಸ್ ವಿಠಲ ಹೈಸೂಲ್ಕ್ ಶಿಕ್ಷಕರು, ನಟೇಶ್ವಿಟ್ಲ ವಕೀಲರು ಆಗಮಿಸಿದ್ದರು.