- Advertisement -
- Advertisement -
ವಿಟ್ಲ: ಶ್ರೀ ಶಾರದಾಂಬ ಭಜನಾ ಮಂಡಳಿ, ಅಶೋಕ ನಗರ ಇಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅರ್ಧಏಕಾಹ ಭಜನೆ ಕಾರ್ಯಕ್ರಮವು ಫೆ.05 ರಂದು ನಡೆಯಿತು.
ಅರ್ಧಏಕಾಹ ಭಜನೆಯ ಉದ್ಘಾಟನೆಯನ್ನು ಸಮಿತಿ ಗೌರವಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಜಗದೀಶ್ ಪೂಜಾರಿ ಅಳಕೆಮಜಲು, ಉದಯ್ ಕುಮಾರ್, ಕೃಷ್ಣಪ್ಪ ಕೆಮನಾಜೆ, ಸುಂದರ್ ಪೆಲತ್ತಿಂಜ, ದೂಮ ಪೂಜಾರಿ ಪೆಲತ್ತಿಂಜ, ಅಶೋಕ ಆಚಾರ್ಯ ಅಳಕೆಮಜಲು ಮಹಿಳಾ ಅಧ್ಯಕ್ಷೆ ಸುಗಂಧಿನಿ,ಪ್ರಧಾನ ಕಾರ್ಯದರ್ಶಿ ವನಿತಾ ಉಪಸ್ಥಿತರಿದ್ದರು.
- Advertisement -