Thursday, May 16, 2024
spot_imgspot_img
spot_imgspot_img

ವಿಟ್ಲ: 8 ಲಕ್ಷ ವೆಚ್ಚದಲ್ಲಿ ಬಸವನಗುಡಿ – ಅನ್ನಮೂಲೆ ಸಂಪರ್ಕ ರಸ್ತೆ ಕಾಂಕ್ರೀಟೀಕರಣ – ಪಟ್ಟಣ ಪಂಚಾಯತ್ ಸದಸ್ಯ ಹರೀಶ್‌ ಸಿ.ಎಚ್‌ರವರಿಗೆ ಗ್ರಾಮಸ್ಥರಿಂದ ಮೆಚ್ಚುಗೆ

- Advertisement -G L Acharya panikkar
- Advertisement -

ವಿಟ್ಲ: ಕರ್ನಾಟಕ ಸರ್ಕಾರದ ನಗರೋತ್ತನದಡಿ ಸುಮಾರು ೮ ಲಕ್ಷ ಅನುದಾನದ ವೆಚ್ಚದಲ್ಲಿ ಬಸವನಗುಡಿ ಅನ್ನಮೂಲೆ ಸಂಪರ್ಕ ರಸ್ತೆಗೆ ಕಾಂಕ್ರೀಟ್‌ ನಡೆದಿದೆ.

ಈ ಅಭಿವೃದ್ಧಿ ಕಾಮಗಾರಿ ಮಾಡಿಸಿದ ಪಟ್ಟಣ ಪಂಚಾಯತ್ ೧೨ನೇ ವಾರ್ಡ್‌‌ನ ಸದಸ್ಯ ಹರೀಶ್ ಸಿ.ಎಚ್ ಅವರಿಗೆ ಗ್ರಾಮಸ್ಥರು ಧನ್ಯವಾದ ಅರ್ಪಿಸಿದ್ದಾರೆ.

- Advertisement -

Related news

error: Content is protected !!