- Advertisement -
- Advertisement -
ವಿಟ್ಲ: ಕರ್ನಾಟಕ ಸರ್ಕಾರದ ನಗರೋತ್ತನದಡಿ ಸುಮಾರು ೮ ಲಕ್ಷ ಅನುದಾನದ ವೆಚ್ಚದಲ್ಲಿ ಬಸವನಗುಡಿ ಅನ್ನಮೂಲೆ ಸಂಪರ್ಕ ರಸ್ತೆಗೆ ಕಾಂಕ್ರೀಟ್ ನಡೆದಿದೆ.
ಈ ಅಭಿವೃದ್ಧಿ ಕಾಮಗಾರಿ ಮಾಡಿಸಿದ ಪಟ್ಟಣ ಪಂಚಾಯತ್ ೧೨ನೇ ವಾರ್ಡ್ನ ಸದಸ್ಯ ಹರೀಶ್ ಸಿ.ಎಚ್ ಅವರಿಗೆ ಗ್ರಾಮಸ್ಥರು ಧನ್ಯವಾದ ಅರ್ಪಿಸಿದ್ದಾರೆ.
- Advertisement -