Friday, May 3, 2024
spot_imgspot_img
spot_imgspot_img

ವಿಧಾನಸಭಾ ಚುನಾವಣೆ -2023; ಕಾಂಗ್ರೇಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ದ.ಕ ದಿಂದ ಯಾರಿಗೆ ಟಿಕೆಟ್‌..?

- Advertisement -G L Acharya panikkar
- Advertisement -
vtv vitla

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಪ್ರಕಟಿಸಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ಅಂತಿಮಗೊಳಿಸಿದ್ದು, ಉಳಿದಂತೆ ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಮಂಗಳೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಬಂಟ್ವಾಳದಿಂದ ಬಿ.ರಮಾನಾಥ ರೈ, ಮೂಡಬಿದ್ರೆ ಕ್ಷೇತ್ರದಿಂದ ಮಿಥುನ್ ರೈ, ಬೆಳ್ತಂಗಡಿ ಕ್ಷೇತ್ರದಿಂದ ರಕ್ಷಿತ್ ಶಿವರಾಂ, ಸುಳ್ಯದಿಂದ ಕೃಷ್ಣಪ್ಪ ಜಿ ಹೆಸರಿದೆ.

ಇನ್ನು ನಂಜನಗೂಡು ಕ್ಷೇತ್ರದಿಂದ ದ್ರವನಾರಾಯಣ ಪುತ್ರ ದರ್ಶನ್ ದ್ರವನಾರಾಯಣ ಹಾಗೂ ರಾಜಾಜಿನಗರ ಕ್ಷೇತ್ರದಿಂದ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂ ಎಲ್ ಸಿ ಪುಟ್ಟಣ್ಣಗೆ ಟಿಕೆಟ್ ಘೋಷಿಸಲಾಗಿದೆ.

ಆದರೆ ಪುತ್ತೂರು ಅಭ್ಯರ್ಥಿಯ ಹೆಸರನ್ನು ಈ ಪಟ್ಟಿಯಲ್ಲಿ ರಿವೀಲ್‌ ಮಾಡಿಲ್ಲ.

ಕಾಂಗ್ರೆಸ್ 124 ಅಭ್ಯರ್ಥಿಗಳ ಪಟ್ಟಿ

ಕನಕಪುರ- ಡಿ.ಕೆ. ಶಿವಕುಮಾರ್
ವರುಣಾ- ಸಿದ್ದರಾಮಯ್ಯ
ಚಿಕ್ಕೋಡಿ- ಸದಲಗಾ ಗಣೇಶ್ ಹುಕ್ಕೇರಿ
ಕಾಗವಾಡ- ಭರಮಘವಡ ಅಳಗೌಡ ಕಾಗೆ
ಕುಡಚಿ- ಮಹೇಂದ್ರ ಕೆ. ತಮ್ಮಣ್ಣವರ್
ಹುಕ್ಕೇರಿ- ಎ.ಬಿ. ಪಾಟೀಲ್
ಯಮಕನಮರಡಿ- ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ- ಲಕ್ಷ್ಮಿ ಹೆಬ್ಬಾಳ್ಕರ್
ಖಾನಾಪುರ- ಡಾ. ಅಂಜಲಿ ನಿಂಬಾಳ್ಕರ್
ಬೈಲಹೊಂಗಲ- ಮಹಾಂತೇಶ್ ಕೌಜಲಗಿ
ರಾಮದುರ್ಗ- ಅಶೋಕ್ ಎಂ. ಪಟ್ಟಣ್
ಜಮಖಂಡಿ- ಆನಂದ್ ಸಿದ್ದು ನ್ಯಾಮಗೌಡ
ಹುನಗುಂದ- ವಿಜಯಾನಂದ ಎಸ್. ಕಾಶಪ್ಪನವರ್
ಮುದ್ದೇಬಿಹಾಳ- ಸಿ.ಎಸ್. ನಾಡಗೌಡ
ಬಸವನಬಾಗೇವಾಡಿ- ಶಿವಾನಂದ ಪಾಟೀಲ್
ಬಬಲೇಶ್ವರ- ಎಂ.ಬಿ. ಪಾಟೀಲ್
ಇಂಡಿ- ಯಶವಂತ ರಾಯಗೌಡ ವಿ. ಪಾಟೀಲ್
ಜೇವರ್ಗಿ- ಡಾ. ಅಜಯ್ ಧರಂ ಸಿಂಗ್
ಸುರಪುರ- ರಾಜಾ ವೆಂಕಟಪ್ಪ ನಾಯ್ಕ
ಶಾಹಪುರ- ಶರಣಬಸಪ್ಪ ಗೌಡ
ಚಿತ್ತಾಪುರ- ಪ್ರಿಯಾಂಕ್ ಖರ್ಗೆ
ಸೇಡಂ- ಡಾ. ಶರಣಪ್ರಕಾಶ್ ಪಾಟೀಲ್
ಚಿಂಚೋಳಿ- ಸುಭಾಷ್ ವಿ. ರಾಠೋಡ್
ಗುಲ್ಬರ್ಗಾ- ಉತ್ತರ ಖನೀಜ್ ಫಾತಿಮಾ
ಆಳಂದ- ಬಿ.ಆರ್. ಪಾಟೀಲ್
ಹುಮನಾಬಾದ್- ರಾಜಶೇಖರ್ ಬಿ. ಪಾಟೀಲ್
ಬೀದರ್ ದಕ್ಷಿಣ- ಅಶೋಕ್ ಖೇಣಿ
ಬೀದರ್- ರಹೀಮ್ ಖಾನ್
ಭಾಲ್ಕಿ- ಈಶ್ವರ್ ಖಂಡ್ರೆ
ರಾಯಚೂರು ಗ್ರಾಮೀಣ- ಬಸನಗೌಡ ದದ್ದಲ್
ಮಸ್ಕಿ- ಬಸನಗೌಡ ತುರವಿಹಾಳ್
ಕುಷ್ಟಗಿ- ಅಮರೇಗೌಡ ಪಾಟೀಲ್ ಬಯ್ಯಾಪುರ
ಕನಕಗಿರಿ- ಶಿವರಾಜ್ ತಂಗಡಗಿ
ಯಲಬುರ್ಗಾ- ಬಸವರಾಜ್ ರಾಯರೆಡ್ಡಿ
ಕೊಪ್ಪಳ- ಕೆ. ರಾಘವೇಂದ್ರ
ಗದಗ- ಹೆಚ್.ಕೆ. ಪಾಟೀಲ್
ರೋಣ- ಜಿ.ಎಸ್. ಪಾಟೀಲ್
ಹುಬ್ಬಳ್ಳಿ-ಧಾರವಾಡ ಪೂರ್ವ- ಪ್ರಸಾದ್ ಅಬ್ಬಯ್ಯ
ಹಳಿಯಾಳ- ಆರ್.ವಿ. ದೇಶಪಾಂಡೆ
ಕಾರವಾರ- ಸತೀಶ್ ಕೃಷ್ಣ ಸೈಲ್
ಭಟ್ಕಳ- ಮಂಕಲ್ ಸುಬ್ಬಾ ವಿದ್ಯಾ
ಹಾನಗಲ್-​ ಶ್ರೀನಿವಾಸ್ ಮಾನೆ
ಹಾವೇರಿ- ರುದ್ರಪ್ಪ ಲಮಾಣಿ
ಬ್ಯಾಡಗಿ- ಬಸವರಾಜ್ ಎನ್. ಶಿವಣ್ಣನರ್
ಹಿರೇಕೆರೂರ್- ಯು.ಬಿ. ಬಣಕಾರ್
ರಾಣೇಬೆನ್ನೂರು- ಪ್ರಕಾಶ್ ಕೆ. ಕೋಳಿವಾಡ
ಹೂವಿನಹಡಗಲಿ- ಪಿ.ಡಿ. ಪರಮೇಶ್ವರ್ ನಾಯ್ಕ್
ಹಗರಿಬೊಮ್ಮನಹಳ್ಳಿ- ಎಲ್.ಬಿ.ಪಿ. ಭೀಮಾ ನಾಯ್ಕ್
ವಿಜಯನಗರ- ಹೆಚ್.ಆರ್. ಗವಿಯಪ್ಪ
ಕಂಪ್ಲಿ- ಜೆ.ಎನ್. ಗಣೇಶ್
ಬಳ್ಳಾರಿ ಗ್ರಾಮೀಣ- ಬಿ. ನಾಗೇಂದ್ರ
ಸಂಡೂರ್- ಇ. ತುಕಾರಾಂ
ಚಳ್ಳಕೆರೆ- ಟಿ. ರಘುಮೂರ್ತಿ
ಹಿರಿಯೂರು- ಡಿ. ಸುಧಾಕರ್
ಹೊಸದುರ್ಗ- ಗೋವಿಂದಪ್ಪ ಬಿ.ಜಿ.
ದಾವಣಗೆರೆ ಉತ್ತರ- ಎಸ್.ಎಸ್. ಮಲ್ಲಿಕಾರ್ಜುನ್
ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ
ಮಾಯಕೊಂಡ- ಕೆ.ಎಸ್. ಬಸವರಾಜು
ಭದ್ರಾವತಿ- ಬಿ.ಕೆ. ಸಂಗಮೇಶ್ವರ್
ಸೊರಬ- ಮಧು ಬಂಗಾರಪ್ಪ
ಸಾಗರ- ಗೋಪಾಲಕೃಷ್ಣ ಬೇಲೂರ್
ಬೈಂದೂರ್- ಕೆ. ಗೋಪಾಲ ಪೂಜಾರಿ
ಕುಂದಾಪುರ- ಎಂ. ದಿನೇಶ್ ಹೆಗ್ಡೆ
ಕಾಪು- ವಿನಯ್ ಕುಮಾರ್ ಸೊರಕೆ
ಶೃಂಗೇರಿ- ಟಿ.ಡಿ ರಾಜೇಗೌಡ
ಚಿಕ್ಕನಾಯಕನಹಳ್ಳಿ- ಕಿರಣ್ ಕುಮಾರ್
ತುರುವೇಕೆರೆ- ಕಾಂತರಾಜು ಬಿ.ಎಂ.
ಕುಣಿಗಲ್- ಡಾ.ಹೆಚ್.ಡಿ. ರಂಗನಾಥ್
ಕೊರಟಗೆರೆ- ಡಾ.ಜಿ. ಪರಮೇಶ್ವರ್
ಶಿರಾ- ಟಿ.ಬಿ. ಜಯಚಂದ್ರ
ಪಾವಗಡ- ಹೆಚ್.ವಿ. ವೆಂಕಟೇಶ್
ಮಧುಗಿರಿ- ಕೆ.ಎನ್. ರಾಜಣ್ಣ
ಗೌರಿಬಿದನೂರು- ಶಿವಶಂಕರ್ ರೆಡ್ಡಿ ಎನ್.ಹೆಚ್.
ಬಾಗೇಪಲ್ಲಿ- ಎಸ್.ಎನ್. ಸುಬ್ಬಾರೆಡ್ಡಿ
ಚಿಂತಾಮಣಿ- ಡಾ.ಎಂ.ಸಿ. ಸುಧಾಕರ್
ಶ್ರೀನಿವಾಸಪುರ- ಕೆ.ಆರ್. ರಮೇಶ್​ ಕುಮಾರ್
ಕೆಜಿಎಫ್- ರೂಪಾ ಶಶಿಧರ್
ಬಂಗಾರಪೇಟೆ- ಎಸ್.ಎನ್. ನಾರಾಯಣಸ್ವಾಮಿ
ಮಾಲೂರು- ಕೆ.ವೈ. ನಂಜೇಗೌಡ
ಬ್ಯಾಟರಾಯನಪುರ- ಕೃಷ್ಣ ಬೈರೇಗೌಡ
ರಾಜರಾಜೇಶ್ವರಿ ನಗರ- ಕುಸುಮಾ .ಹೆಚ್
ಮಲ್ಲೇಶ್ವರಂ- ಅನೂಪ್ ಅಯ್ಯಂಗಾರ್
ಹೆಬ್ಬಾಳ- ಭೈರತಿ ಸುರೇಶ್
ಸರ್ವಜ್ಞ ನಗರ- ಕೆ.ಜೆ. ಜಾರ್ಜ್
ಶಿವಾಜಿ ನಗರ- ರಿಜ್ವಾನ್ ಅರ್ಷದ್
ಶಾಂತಿನಗರ- ಎನ್.ಎ. ಹ್ಯಾರಿಸ್
ಗಾಂಧಿನಗರ- ದಿನೇಶ್ ಗುಂಡೂರಾವ್
ರಾಜಾಜಿನಗರ- ಪುಟ್ಟಣ್ಣ
ಗೋವಿಂದರಾಜನಗರ- ಪ್ರಿಯ ಕೃಷ್ಣಾ
ವಿಜಯನಗರ- ಎಂ. ಕೃಷ್ಣಪ್ಪ
ಚಾಮರಾಜಪೇಟೆ- BZ ಜಮೀರ್ ಅಹ್ಮದ್
ಬಸವನಗುಡಿ- ಯು.ಬಿ. ವೆಂಕಟೇಶ್
ಬಿ.ಟಿ.ಎಂ. ಲೇಔಟ್- ರಾಮಲಿಂಗರೆಡ್ಡಿ
ಜಯನಗರ- ಸೌಮ್ಯಾ ರೆಡ್ಡಿ
ಮಹದೇವಪುರ- ನಾಗೇಶ್ .ಟಿ
ಆನೇಕಲ್- ಬಿ. ಶಿವಣ್ಣ
ಹೊಸಕೋಟೆ- ಶರತ್ ಬಚ್ಚೇಗೌಡ
ದೇವನಹಳ್ಳಿ- ಕೆ.ಹೆಚ್. ಮುನಿಯಪ್ಪ
ದೊಡ್ಡಬಳ್ಳಾಪುರ- ಟಿ. ವೆಂಕಟರಮಣಯ್ಯ
ನೆಲಮಂಗಲ- ಶ್ರೀನಿವಾಸಯ್ಯ .ಎನ್
ಮಾಗಡಿ- ಹೆಚ್.ಸಿ. ಬಾಲಕೃಷ್ಣ
ರಾಮನಗರ- ಇಕ್ಬಾಲ್ ಹುಸೇನ್ .ಹೆಚ್.ಎ
ಮಳವಳ್ಳಿ ಪಿ.ಎಂ. ನಾಗೇಂದ್ರ ಸ್ವಾಮಿ
ಶ್ರೀರಂಗಪಟ್ಟಣ- ಎ.ಬಿ. ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ- ಎನ್. ಚೆಲುವರಾಯಸ್ವಾಮಿ
ಹೊಳೆನರಸೀಪುರ- ಶ್ರೇಯಸ್ ಎಂ. ಪಾಟೀಲ್
ಸಕಲೇಶಪುರ- ಮುರಳಿಮೋಹನ್
ಬೆಳ್ತಂಗಡಿ- ರಕ್ಷಿತ್ ಶಿವರಾಮ್
ಮೂಡಬಿದಿರೆ- ಮಿಥುನ್ ಎಂ. ರೈ
ಮಂಗಳೂರು- ಯು.ಟಿ. ಖಾದರ್
ಬಂಟ್ವಾಳ- ರಮನಾಥ್ ರೈ .ಬಿ
ಸುಳ್ಯ- ಕೃಷ್ಣಪ್ಪ .ಜಿ
ವಿರಾಜಪೇಟೆ- ಎ.ಎಸ್. ಪೊನ್ನಣ್ಣ
ಪಿರಿಯಾಪಟ್ಟಣ- ಕೆ. ವೆಂಕಟೇಶ್
ಕೃಷ್ಣರಾಜ ನಗರ- ಡಿ. ರವಿಶಂಕರ್
ಹುಣಸೂರು- ಹೆಚ್.ಪಿ. ಮಂಜುನಾಥ್
ಹೆಚ್.ಡಿ. ಕೋಟೆ- ಅನಿಲ್ ಚಿಕ್ಕಮಾದು
ನಂಜನಗೂಡು- ದರ್ಶನ್ ಧ್ರುವನಾರಾಯಣ್
ನರಸಿಂಹರಾಜನಗರ- ತನ್ವೀರ್ ಸೇಠ್
ಟಿ. ನರಸೀಪುರ- ಹೆಚ್.ಸಿ. ಮಹದೇವಪ್ಪ
ಹನೂರು- ಆರ್. ನರೇಂದ್ರ
ಚಾಮರಾಜನಗರ- ಸಿ. ಪುಟ್ಟರಂಗ ಶೆಟ್ಟಿ
ಗುಂಡ್ಲುಪೇಟೆ ಹೆಚ್.ಎಂ. ಗಣೇಶ್ ಪ್ರಸಾದ್

- Advertisement -

Related news

error: Content is protected !!