Saturday, April 20, 2024
spot_imgspot_img
spot_imgspot_img

ವಿ.ಹಿಂ.ಪ ಕಡಬ ಪ್ರಖಂಡ ವತಿಯಿಂದ 80 ಅಶಕ್ತ ಗೋವುಗಳನ್ನು ಮೈಸೂರು ಗೋಶಾಲೆಗೆ ರವಾನೆ

- Advertisement -G L Acharya panikkar
- Advertisement -

vtv vitla
vtv vitla

ಕಡಬ: ಕಡಬ ಪ್ರಖಂಡ ವಿ.ಹಿಂ.ಪ.ವತಿಯಿಂದ ಕಡಬ ಭಾಗದ ಸುಮಾರು 80 ಅಶಕ್ತ ಜಾನುವಾರುಗಳ ನ್ನು ಮೈಸೂರಿನ ಪಿಂಜರಪೂಲೆ ಗೋ ಶಾಲೆಗೆ ಜ.16 ರಂದು ರವಾನಿಸಲಾಯಿತು.

ಕಡಬದ ಸರಸ್ವತಿ ವಿದ್ಯಾಸಂಸ್ಥೆ ಯ ಆವರಣದಿಂದ ಜಾನುವಾರುಗಳನ್ನು ಐದು ಲಾರಿಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಕೊಂಡೊಯ್ಯಲಾಯಿತು. ಸರಸ್ವತಿ ವಿದ್ಯಾಸಂಸ್ಥೆ ಯ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್ ಚಾಲನೆ ನೀಡಿದರು.

vtv vitla
vtv vitla

ಕಡಬ ಪಶುವೈದ್ಯಾಧಿಕಾರಿ ಡಾ.ಅಜಿತ್ ಅವರು ಜಾನುವಾರುಗಳನ್ನು ಪರೀಕ್ಷೆ ನಡೆಸಿದರು.ಈ ಸಂದರ್ಭದಲ್ಲಿ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳದ ಸಾಪ್ತಾಹಿಕ ಪ್ರಮುಖ್ ತಿಲಕ್ ರೈ ಕಡಬ , ರಘುರಾಮ ನಾಯ್ಕ್ ಕಡಬ , ಜಯಂತ ಕುತ್ಯಾಡಿ , ರಕ್ಷಿತ್ ದೋಳ , ತಿರ್ಥೇಶ್ ಮೀನಾಡಿ , ಸಂತೋಷ್ ದೋಳ, ಗುರುಮೂರ್ತಿ ವಿದ್ಯಾನಗರ , ಹರ್ಷಿತ್ ವಿದ್ಯಾನಗರ , ಸಂಕೇತ್ ಹೊಸಮಠ , ಹರ್ಷಿತ್ ಗಣಾದ ಕೊಟ್ಟಿಗೆ, ಪವಿತ್ ರಾಜ್ ಹೊಸಮಠ ,
ಮಾ| ಚಿರಾಗ್ ಮೊದಲಾದವರು ಉಪಸ್ಥಿತರಿದ್ದರು.

suvarna gold
- Advertisement -

Related news

error: Content is protected !!