Friday, May 3, 2024
spot_imgspot_img
spot_imgspot_img

ಸುರತ್ಕಲ್: ಮತಾಂಧರ ಅಟ್ಟಹಾಸಕ್ಕೆ ಹುತಾತ್ಮರಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಭೇಟಿ ನೀಡಿದ ಡಾ.ಭರತ್ ಶೆಟ್ಟಿ

- Advertisement -G L Acharya panikkar
- Advertisement -
vtv vitla
vtv vitla

ಸುರತ್ಕಲ್: ನಾಲ್ಕು ವರ್ಷಗಳ ಹಿಂದೆ ಮತಾಂಧರ ಅಟ್ಟಹಾಸಕ್ಕೆ ಹುತಾತ್ಮರಾದ ಭಾಜಪಾ ಸಕ್ರಿಯ ಕಾರ್ಯಕರ್ತರಾಗಿದ್ದ, ದೇಶಪ್ರೇಮಿ ದೀಪಕ್ ರಾವ್ ಅವರು ಬಲಿದಾನಗೈದ ದಿನವಾದ ಇಂದು ಸುರತ್ಕಲ್ ನ ಕಾಟಿಪಳ್ಳದಲ್ಲಿರುವ ದೀಪಕ್ ನಿವಾಸಕ್ಕೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಭೇಟಿ ನೀಡಿದರು. ದೀಪಕ್ ರಾವ್ ಅವರ ಭಾವಚಿತ್ರಕ್ಕೆ ಹಾರ ಹಾಕಿ ಬಳಿಕ ಅವರ ತಾಯಿಯ ಕಾಲಿಗೆ ನಮಸ್ಕರಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಆ ಕುಟುಂಬದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಡಾ.ಭರತ್ ಶೆಟ್ಟಿಯವರು ಆ ಕುಟುಂಬದ ಕಷ್ಟ, ಸುಖದಲ್ಲಿ ಮನೆಯ ಸದಸ್ಯನಂತೆ ಭಾಗಿಯಾಗಿದ್ದಾರೆ. ಶಾಸಕರೊಂದಿಗೆ ಮನಪಾ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

vtv vitla
vtv vitla
- Advertisement -

Related news

error: Content is protected !!