- Advertisement -
- Advertisement -
ದಯಾ ಕ್ರಯೇಷನ್ ಅರ್ಪಿಸುವ “ಸ್ಪೂರ್ತಿದ ಕಡಲ್ ಅಮ್ಮ” ಎಂಬ ಹೊಸ ತುಳು ಆಲ್ಬಮ್ ಸಾಂಗ್ ನ ಪೋಸ್ಟರ್ .,ಶ್ರೀ ಕ್ಷೇತ್ರ ಕುಕ್ಕಾಜೆ ಯ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯ ಶುಭ ಆಶೀರ್ವಾದಲ್ಲಿ ಬಿಡುಗಡೆಗೊಂಡಿದೆ.
“ಸ್ಪೂರ್ತಿದ ಕಡಲ್ ಅಮ್ಮ” ಎಂಬ ಈ ಹೊಸ ಆಲ್ಬಂ ಹಾಡಿಗೆ ಉಮನಾಥ್ ಕೋಟ್ಯಾನ್ ತೆಂಕಕಾರದೂರು ಸಾಹಿತ್ಯ ಬರೆದಿದ್ದಾರೆ. ಅಶ್ವಿನಿ ಪೆರುವಾಯಿ ಗಾಯನದಲ್ಲಿ ಮೂಡಿಬರಲಿರುವ ಈ ಆಲ್ಬಂ ಸಾಂಗ್ನ ನಿರ್ಮಾಣ . ಉಷಾ ಆರ್ ಎಮ್. ಮಂಜುನಾಥ್ ಕೊಡ್ಲಾಮೊಗರು. ಮತ್ತು ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರ್. ಪ್ರಚಾರ ಕಲೆ&ಸಂಕಲನ ರಿತೇಶ್ ಸೂಪಲಚ್ಚಿಲ್ ನೀಡಿದ್ದಾರೆ.
ಈ ಹೊಸ ತುಳು ಆಲ್ಬಮ್ ಸಾಂಗ್ ಏಪ್ರಿಲ್ 2ಕ್ಕೆ ದಯಾ ಕ್ರಿಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.
- Advertisement -