- Advertisement -
- Advertisement -
ವಿಟ್ಲ: ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಮಾಣಿ ವಲಯ ಇದರ ವತಿಯಿಂದ ರಾಜಸ್ಥಾನದ ಕನ್ನಯ ಲಾಲ್ ಎಂಬ ದರ್ಜಿಯನ್ನು ಅತ್ಯಂತ ಭೀಕರವಾಗಿ ತಾಳಿಬಾನಿಗಳ ರೀತಿಯ ಹತ್ಯೆಯನ್ನು ವಿರೋಧಿಸಿ ಮಾಣಿಯಲ್ಲಿ ಪ್ರತಿಭಟನೆ ನಡೆಯಿತು.
ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಮತ್ತು ಈ ಹತ್ಯೆ ಹಿಂದೆ ಇರುವ ಕಾಣದ ಕೈಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಆಗ್ರಹಿಸಿ, ಆರೋಪಿಗಳ ಪ್ರತಿಕೃತಿ ದಹಿಸಲಾಯಿತು. ಈ ಸಂಧರ್ಭದಲ್ಲಿ ಹಿಂ.ಜಾ.ವೇ.ಪ್ರಾಂತ, ಜಿಲ್ಲಾ,ತಾಲೂಕು, ವಲಯದ ಮತ್ತು ಪರಿವಾರ ಸಂಘಟನೆಯ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.
- Advertisement -