- Advertisement -
- Advertisement -
ಬೆಂಗಳೂರು: ಆರ್ಆರ್ ನಗರ ವಿಧಾನಸಭಾ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ನಾಮಪತ್ರ ಸಲ್ಲಿಕೆಗೆ ತೆರಳಿದ್ದಾಗ ಮಾಜಿ ಸಿಎಂ ಕುಮಾರಸ್ವಾಮಿ ಅವರ ಚಪ್ಪಲಿ ಕಿತ್ತು ಹೋಗಿದೆ.
ರಾಜರಾಜೇಶ್ವರಿ ನಗರದ ಬಿಬಿಎಂಪಿ ಕಚೇರಿಯ ಚುನಾವಣಾ ಕೇಂದ್ರದಲ್ಲಿ ನಾಮಪತ್ರ ಸಲ್ಲಿಸಿ ವಾಪಾಸ್ ಆಗುವ ವೇಳೆ ಮಾಧ್ಯಮಗಳಿಗೆ ಪ್ರತಿಕಿಯೆ ನೀಡುವಾಗ ಕ್ಯಾಮೆರಾ ವೈರ್ಗೆ ಸಿಕ್ಕಿ ಚಪ್ಪಲಿ ಕಿತ್ತು ಹೋಗಿದೆ. ಈ ವೇಳೆ ಕುಮಾರಸ್ವಾಮಿ ಚಪ್ಪಲಿ ಕಿತ್ತು ಹೋಗಿದೆ, ಸ್ಚಲ್ಪ ಜಾಗ ಬಿಡಿ ಸಮಧಾನವಾಗಿ ಹೇಳಿಕೆ ನೀಡುತ್ತೇನೆ ಜಾಗಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
- Advertisement -