- Advertisement -
![G L Acharya G L Acharya](https://vtvvitla.com/wp-content/uploads/2023/07/gl_acharya.jpeg)
![panikkar panikkar](https://vtvvitla.com/wp-content/uploads/2020/07/panikkar.jpeg)
- Advertisement -
ಸ್ನೇಹಬಂಧು ಸಹಾಯನಿಧಿ ಯೋಜನೆ – ಜೂನ್-2024
![](https://vtvvitla.com/wp-content/uploads/2021/10/indane-gas-1024x606.jpg)
![](https://vtvvitla.com/wp-content/uploads/2024/06/karaate-M-682x1024.jpeg)
![](https://vtvvitla.com/wp-content/uploads/2024/04/vigneshwara-new-683x1024.jpeg)
ಕುಂಡಡ್ಕ : ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಮೂವತ್ತೆರಡನೇಯ ಯೋಜನೆಯಲ್ಲಿ ಕರುಣಾಕರ ಪೂಜಾರಿ ಇವರಿಗೆ ಹಣವನ್ನು ನೀಡಲಾಯಿತು.
ಕರುಣಾಕರ ಪೂಜಾರಿ ಇವರ ಮಗಳಿಗೆ 10,000-ರೂ ಮೊತ್ತದ ಚೆಕ್ ನ್ನು ಹರೀಶ ನೀರಕೋಡಿ ಇವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಯುವಕ ವೃಂದದ ಅಧ್ಯಕ್ಷರಾದ ಮನೋಜ್ ಕಂಪ ಸದಸ್ಯರಾದ ಪ್ರಶಾಂತ್ ಬರೆ, ಭರತ್ ಕಂಪ ಉಪಸ್ಥಿತರಿರದ್ದರು..
ಶ್ರೀ ವಿಷ್ಣುಮೂರ್ತಿ ಯುವಕವೃಂದದ ಮೂವತ್ತೆರಡನೇಯ ಸ್ನೇಹಬಂಧು ಸಹಾಯನಿಧಿ ಯೋಜನೆಗೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಗಳನ್ನು ಸಲ್ಲಿಸಿದ್ದಾರೆ.
- Advertisement -