- Advertisement -
- Advertisement -





ವಿಟ್ಲ : ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಸಪ್ತ ಜ್ಯವೆಲ್ಸ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಅ.3 ರಿಂದ ಅ.13 ರವರೆಗೆ ಚಿನ್ನ ಹಾಗೂ ಬೆಳ್ಳಿ ಆಭರಣ ಖರೀದಿ ವೇಳೆ ರಿಯಾಯಿತಿ ಜೊತೆಗೆ ವಿವಿಧ ಕೊಡುಗೆಗಳು ಲಭಿಸಲಿವೆ.
ಪ್ರತಿ ಗ್ರಾಂ ಚಿನ್ನದ ಆಭರಣ ಖರೀದಿಗೆ ರೂ.100 ರವರೆಗೆ ರಿಯಾಯಿತಿ ದೊರೆಯಲಿದೆ. ಬೆಳ್ಳಿಯ ಆಭರಣಗಳಿಗೆ 10% ರಿಯಾಯಿತಿ, ಬೆಳ್ಳಿಯ ಪರಿಕರಗಳ ಮೇಲೆ 5% ರಿಯಾಯಿತಿ, ಚಿನ್ನದ ಫಾಯಿಲ್ ಆರ್ಟ್ ಗಳಿಗೆ 5% ರಿಯಾಯಿತಿ, ಬೆಳ್ಳಿಯ ಫಾಯಿಲ್ ಆರ್ಟ್ ಗಳಿಗೆ 10% ರಿಯಾಯಿತಿ, ಬರ್ತ್ ಸ್ಟೋನ್ ಹಾಗೂ ಪ್ರೇಶಿಯಸ್ ಸ್ಟೋನ್ ಗಳ ಮೇಲೆ 10% ರಿಯಾಯಿತಿ, ಪ್ರತೀ ಖರೀದಿ ವೇಳೆ ಡಿಸ್ಕೌಂಟ್ ಕೂಪನ್ ಲಭಿಸಲಿದೆ. ವಿಜಯವಾಣಿ “ವಿಜಯೋತ್ಸವದಲ್ಲಿ ” ಭಾಗವಹಿಸಿ 2500 ಹೆಚ್ಚಿನ ಬಹುಮಾನ ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.
ಆಭರಣ ಸಂಗ್ರಹಣಾ ಯೋಜನೆಗೆ ಸೇರುವವರಿಗೆ ಬೆಳ್ಳಿ ನಾಣ್ಯ ಉಚಿತವಾಗಿ ಲಭಿಸಲಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
- Advertisement -