Sunday, June 29, 2025
spot_imgspot_img
spot_imgspot_img

ವಿಟ್ಲ: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಸಹ ಕಚೇರಿ ವಿಟ್ಲದಲ್ಲಿ ಸಿದ್ಧ

- Advertisement -
- Advertisement -

ಕೃಷಿ ಸಲಹೆಗಾರರು ಹಾಗೂ ಕೃಷಿ ಕ್ಷೇತ್ರ ಮೇಲ್ವಿಚಾರಕ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ

ಭಾರತದಲ್ಲಿ ಮೊದಲ ಬಾರಿಗೆ ನಶಿಸುತ್ತಿರುವ ಕೃಷಿಯನ್ನು ಖಾಲಿ ಬಿಟ್ಟಿರೋ ಜಮೀನುಗಳನ್ನು. ರಾಸಾಯನಿಕ ಮುಕ್ತ ಭಾರತ ಎಂಬ ಯೋಜನೆಯೊಂದಿಗೆ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯು ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹಾಗೂ ರಾಜ್ಯದ್ಯಾಂತ ತನ್ನ ಸಹಕಛೇರಿಗಳನ್ನು ತೆರೆಯುತ್ತಿದೆ.

ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ತನ್ನ ಸಂಸ್ಥೆಯ ಸಹ ಕಚೇರಿಯನ್ನು ತೆರೆದುಕೊಂಡು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಕೃಷಿ ಯೋಜನೆಯನ್ನು ರೈತರಿಗೆ ತಂತ್ರಜ್ಞಾನದ ಮೂಲಕ ಮಾಹಿತಿಯನ್ನು ನೀಡಲು ಸಿದ್ದವಾಗಿದೆ.

ಈ ಕಚೇರಿಯಲ್ಲಿ ಕೃಷಿ ಸಲಹೆಗಾರರು ಹಾಗೂ ಕೃಷಿ ಕ್ಷೇತ್ರ ಮೇಲ್ವಿಚಾರಕ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಹತೆಗಳು:
*40 ವಯಸ್ಸಿನ ಒಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
*ಪಿಯುಸಿನ ಮೇಲ್ಪಟ್ಟ ವಿಧ್ಯಾಭ್ಯಾಸ ಹೊಂಂದಿರಬೇಕು
*ವಿಟ್ಲದಿಂದ 15 ಕಿಲೋಮೀಟರ್‌ ವ್ಯಾಪ್ತಿಯ ಒಳಗಿನ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ
.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-10-2024

ಹೆಚ್ಚಿನ ಮಾಹಿತಿಗಾಗಿ ಇಂದೇ ಭೇಟಿ ನೀಡಿ
ಭಾರತ್ ಅಡಿಟೋರಿಯಂ ಬಳಿ ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣ, ಪುತ್ತೂರು ರಸ್ತೆ, ಕಲ್ಲಕಟ್ಟ- ವಿಟ್ಲ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7618770541
ಇ-ಮೇಲ್‌‌: [email protected]

- Advertisement -

Related news

error: Content is protected !!