- Advertisement -
- Advertisement -




ಮಂಗಳೂರು : ಭಾರತ ದೇಶದಲ್ಲಿ ಮೊದಲ ಬಾರಿಗೆ ಕೃಷಿಕರು ಮತ್ತು ಗ್ರಾಹಕರನ್ನು ನೇರವಾಗಿ ಒಗ್ಗೂಡಿಸುವ ಭಾರತ್ ಕೃಷಿ ಅಭಿವೃದ್ಧಿ ಸಂಸ್ಥೆಯಲ್ಲಿ ಗ್ರಾಮ ಸಂಪರ್ಕ ಕೃಷಿ ಉತ್ಪನ್ನ ಪಿಗ್ಮಿ ಏಜೆಂಟ್ ಹುದ್ದೆ ಖಾಲಿ ಇವೆ. ನೇರ ನೇಮಕಾತಿಗೆ 25-10-2024 ಕೊನೆಯ ದಿನವಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮಗಳಿಂದ 40 ವರ್ಷದ ಕೆಳಗಿನ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಕೇವಲ 400 ಜನರಿಗೆ ಮಾತ್ರ ಅವಕಾಶ . ಪಿಯುಸಿ ಮೇಲ್ಪಟ್ಟು ವಿದ್ಯಾಭ್ಯಾಸ ಹೊಂದಿರಬೇಕು,ತಿಂಗಳಿಗೆ ಸಂಬಳ 12000 + ಭತ್ಯೆ ಮತ್ತು ಇತರ ಸೌಲಭ್ಯವು ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪಕಿಸಿ:
ಮುಖ್ಯ ಕಛೇರಿ: ಮಂಗಳೂರು, ನಂ-16-13-726/9(2)
ಒಂದನೇ ಮಹಡಿ,
ಲಕ್ಷ್ಮೀ ಕೃಷ್ಣ ಟವರ್,ಮಂಗಳೂರು,
ಬಲ್ಮಠ, ದ.ಕ.575002 mob:7618770541 E-mail : [email protected]
DISTRICT CONTROL OFFICE
ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣ( ಭಾರತ್ ಆಡಿಟೋರಿಯಂ ಹತ್ತಿರ),
ಪುತ್ತೂರು ರೋಡ್ ಕಲ್ಲಕಟ್ಟ,ವಿಟ್ಲ – Mob: 7618770541

- Advertisement -