- Advertisement -
- Advertisement -





ಪುತ್ತೂರು: ಪುತ್ತೂರಿನ ಅಪರಂಜಿ ರೂಫ್ ಗಾರ್ಡನ್, ಮೂರನೇ ಮಹಡಿ ಸುಲೋಚನಾ ಟವರ್ಸ್ ಕೋರ್ಟ್ ರಸ್ತೆಯ ಬಳಿ ಇರುವ ಮುಳಿಯ ಗೋಲ್ಡ್ & ಡೈಮಂಡ್ಸ್ ನಲ್ಲಿ
ಇಂದು ಸಂಜೆ 6:00 ರಿಂದ ದಿವ್ಯಜ್ಯೋತಿ ಕಲಾವಿದೆರ್, -ಎರುಂಬು ಅಳಿಕೆ ಅಭಿನಯಿಸುವ, ಮೋಹನ್ ದಾಸ್ ರೈ ಎರುಂಬು ನಿರ್ದೇಶನದ “ಮದಿಮೆದ ಇಲ್ಲಡ್” ಎಂಬ ತುಳು ಹಾಸ್ಯಮಯ ನಾಟಕ ಜರಗಲಿದೆ.
- Advertisement -








