- Advertisement -
- Advertisement -
ಮಂಗಳೂರು: ನಿನ್ನೆ (ಫೆ.28) ರಂದು ಮದುವೆಯಾಗಿದ್ದ ಮಧುಮಗಳು ಇಂದು ಮುಂಜಾನೆ ಹೃದಯಾಘಾತದಿಂದ ನಿಧನಹೊಂದಿದ ಘಟನೆ ಮಂಗಳೂರಿನ ಅಡ್ಯಾರ್ ನಲ್ಲಿ ನಡೆದಿದೆ.
ಅಡ್ಯಾರ್ ನ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್ಕೆ ಅಬ್ದುಲ್ ಕರೀಂ ಹಾಜಿ ಎಂಬುವರ ಪುತ್ರಿ ಲೈಲಾತ್ ಆಫಿಯಾರ ವಿವಾಹವು ಫೆ.28 ರಂದು ಕಣ್ಣೂರಿನ ಮುಬಾರಕ್ ಎಂಬಾತನ ಜೊತೆ ನಡೆದಿತ್ತು. ಇಂದು ಮುಂಜಾನೆ ಮಧುಮಗಳಾದ ಲೈಲಾತ್ ಆಫಿಯಾ(23)ಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
- Advertisement -