- Advertisement -
- Advertisement -


ವಿಟ್ಲ: ತಾಳಮದ್ದಳೆ ಸಮಿತಿ, ಮಂಗಳಪದವು ಇದರ ವತಿಯಿಂದ 18ನೇ ವರ್ಷದ ತಾಳಮದ್ದಳೆ ಕೂಟವು ದಿನಾಂಕ 24-10-2021ನೇ ಆದಿತ್ಯವಾರ ನಡೆಯಲಿದೆ. ಮಧ್ಯಾಹ್ನ ಗಂಟೆ 2.30ಗೆ ಸರಿಯಾಗಿ ಶ್ರೀ ಅಯ್ಯಪ್ಪ ಭಜನಾ ಮಂದಿರ, ಮಂಗಳಪದವು ಇಲ್ಲಿ ನಡೆಯಲಿದೆ.
“ಅಂಗದ ಸಂಧಾನ ಜಾಬಾಲಿ” ನಂದಿನಿ ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಭಾಗವತರಾಗಿ ಸುಬ್ರಾಯ ಸಂಪಾಜೆ, ದೇವಿಪ್ರಸಾದ್ ಆಳ್ವ ತಲಪಾಡಿ. ಚೆಂಡೆ-ಮದ್ದಳೆ: ಗಿರೀಶ್ ಕಿನಿಲಕೋಡಿ, ಅಕ್ಷಯ್ ರಾವ್ ವಿಟ್ಲ, ಚಕ್ರತಾಳ ಮುರಾರಿ ಪಂಜಿಗದ್ದೆ. ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಹರೀಶ್ ಭಟ್ ಬಳಂತಿಮೊಗರು, ಭಾಸ್ಕರ ಶೆಟ್ಟಿ ಪುತ್ತೂರು, ಶಂಭು ಶರ್ಮ ವಿಟ್ಲ, ಸದಾಶಿವ ಆಳ್ವ ತಲಪಾಡಿ.



- Advertisement -