Wednesday, May 1, 2024
spot_imgspot_img
spot_imgspot_img

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಗಾಯನದ ‘ಮೈಮೆದ ಪುಂಚ’ ತುಳು ಆಲ್ಬಮ್ ಸಾಂಗ್ ಜ. 16ರಂದು ಬಿಡುಗಡೆ

- Advertisement -G L Acharya panikkar
- Advertisement -
vtv vitla
vtv vitla

ದಕ್ಷ ಕ್ರಿಯೇಷನ್ ಅರ್ಪಿಸುವ “ಮೈಮೆದ ಪುಂಚ” ತುಳು ಆಲ್ಬಮ್ ಸಾಂಗ್ ಜನವರಿ 16 ದಕ್ಷ ಕ್ರಿಯೇಷನ್ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡಿಗಡೆಗೊಳ್ಳಲಿದೆ.

ತುಳುನಾಡಿನ ಪ್ರಸಿದ್ಧ ಸಾಹಿತಿ ಮನೀಶ್ ಕುತ್ತಾರ್ ಇವರ ಸಾಹಿತ್ಯ ಮತ್ತು ರಾಗಸಂಯೋಜನೆಗೆ ಕರಾವಳಿಯ ಗಾನಕೋಗಿಲೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಧ್ವನಿಯಾಗಿದ್ದು ಈ ಹಾಡಿನ ವಿಶೇಷತೆ.

May be an image of 2 people and text that says "ಶ್ರೀ ಕಟೀಲು ರುರ್ಗಾಸರಮೇಶ್ವರೀ ನಮಃ ಸೂರಿತ್ಲಾಡಿ ಮಂಿತ್ರದೇವತ Pಮt DAKSHA CREATION PRESENTS រញចាបញ ME ಮೈಮೆದ ಪುಂಚ ಅಪ್ಪೆ ಮಂತ್ರದೇವತೆನ ನಿರ್ಮಾಪಕರು ನಿತಿನ್ ಎಸ್ ದೇವಾಡಿಗ, ನಿತಿನ್ ಕುಮಾರ್ ಮಲ್ಯ, ದರ್ಶಿತ್ ಶೆಟ್ಟಿ, ದೀಪಕ್ ಕೋಟ್ಯಾನ್, ಕಿಶೋರ್ ಎಕ್ಕಾರ್, ಆದರ್ಶ್ ಶೆಟ್ಟಿ, ಅಖಿಲೇಶ್, ಹರಿಪ್ರಸಾದ್ ಹಜೆಕರ್, ಮಾಧವ ಕುಲಾಲ್ ಮುತ್ತೂರು ಸಾಹಿತ್ಯ & ರಾಗ ಸಂಯೋಜನೆ ಶ್ರೀ ಮನೀಶ್ ಕುತ್ತಾರ್ ಗಾಯನ ಶ್ರೀ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಂಗೀತ ನಿರ್ದೇಶನ: ರೋಜಿ ಜೋಸೆ ಪುನಲೂರು ಹಿನ್ನಲೆ ಗಾಯಕರು: ದೀಕ್ಷಾ ಉಪ್ಪಳ, ತ್ರೀಕ್ಷಾ ಮಡ್ಯಾರ್ ಸಲಹೆ ಸಹಕಾರ ನಿಖಿತ್ ಕುತ್ತಾರ್ & ಪ್ರತೀಕ್ ಬಜ್ಜೆ ಭಾಯಾಗ್ರಹಣ & ಸಂಕಲನ ಜಯರಾಜ್ ಕುತ್ತಾರ್ ಕೊಳಲು ಸಂತೋಷ್ ವಿಟ್ಲ ತಬ್ಲ ಗೌತಮ್ COMING SOON"

ತ್ರೀಕ್ಷಾ ಮಡ್ಯಾರ್, ದೀಕ್ಷಾ ಶೆಟ್ಟಿ ಉಪ್ಪಳ ಇವರ ಸಹಗಾಯನದೊಂದಿಗೆ, ಪ್ರಸಿದ್ಧ ಕೊಳಲು ವಾದಕ ಸಂತೋಷ್ ವಿಟ್ಲ, ತಬಲ ವಾದಕ ಗೌತಮ್ ಬಿರುವ, ಹಾಗೂ ಜಯರಾಜ್ ಶೆಟ್ಟಿಗಾರ್ ಛಾಯಾಗ್ರಹಣ ಮತ್ತು ಸಂಕಲನದಿAದ ಮೂಡಿಬಂದ ಈ ಹಾಡಿಗೆ ಪ್ರತೀಕ್ ಬಜ್ಪೆ, ನಿಖಿತ್ ಕುತ್ತಾರ್ ಇವರ ಸಲಹೆ ಸಹಕಾರವಿದೆ.

ತುಳುನಾಡಿನ ಆರಾಧ್ಯ ದೈವ ಅಪ್ಪೆ ಮಂತ್ರದೇವತೆಯನ್ನು ಆರಾಧಿಸುವ ವಿಭಿನ್ನ ಶೈಲಿಯ “ಮೈಮೆದ ಪುಂಚ” ತುಳು ಆಲ್ಬಮ್ ಸಾಂಗ್ ಬಿಡುಗಡೆಗೆ ಸಿದ್ಧವಾಗಿದೆ.

- Advertisement -

Related news

error: Content is protected !!