- Advertisement -
- Advertisement -
ವಿಟ್ಲ: ಪಳಿಕೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯೆ ಚಂದ್ರಕಾಂತಿ ಶೆಟ್ಟಿ ಧ್ವಜಾರೋಹಣ ಗೈದರು.
ಈ ಸಂದರ್ಭ ವಿಟ್ಲದ ಉದ್ಯಮಿ ಮಂಜುನಾಥ ಪೈ, ಲಯನ್ ಮನೋಜ್ ಕುಮಾರ್ ರೈ, ಅಂಗನವಾಡಿ ಕಾರ್ಯಕರ್ತೆ ಜಯಂತಿ ಎಸ್, ಸಹಾಯಕಿ ರೇಣುಕಾ ಹರೀಶ್, ಆಶಾ ಕಾರ್ಯಕರ್ತೆ ಉಮಾ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಉಮಾವತಿ, ಶ್ರೀಶಕ್ತಿ ಗುಂಪು ಸದಸ್ಯರು ಉಪಸ್ಥಿತರಿದ್ದರು.
- Advertisement -