- Advertisement -
- Advertisement -
ವಿಟ್ಲ: ಶ್ರೀ ಮಲರಾಯ ರಕ್ತೇಶ್ವರಿ ಸಹಪರಿವಾರ ದೈವಗಳ ದೈವಸ್ಥಾನ ಕಲ್ಲಕಟ್ಟ, ಮುದೂರು ಇಲ್ಲಿ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವವು ತಾರೀಕು 17-05-2022ನೇ ಮಂಗಳವಾರದಿಂದ ತಾರೀಕು 20-05-2022ನೇ ಶುಕ್ರವಾರ ತನಕ ನಡೆಯಲಿದೆ.
ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವ ಶ್ರೀ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಇವರ ಮಾರ್ಗದರ್ಶನ ಮತ್ತು ಪದ್ಮನಾಭ ತಂತ್ರಿ ಅಲಂಬಾಡಿ-ಇಲ್ಲಂ ಇವರ ನೇತೃತ್ವದಲ್ಲಿ ಜರಗಲಿರುವುದು.
- Advertisement -