ವಿಟ್ಲ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317ಡಿ ಇದರ 2022-23ನೇ ಸಾಲಿನ ಪ್ರಾಂತೀಯ ಸಮ್ಮಿಲನ ಪ್ರಾಂತ್ಯ-VII ಕಾರ್ಯಕ್ರಮ ವಿ.ಎನ್. ಸುದರ್ಶನ್ ಪಡಿಯಾರ್ ಎಂ.ಜೆ.ಎಫ್ ಪ್ರಾಂತೀಯ ಅಧ್ಯಕ್ಷರು ಪ್ರಾಂತ್ಯ VII , ಸಾಯಿಗೀತಾ ಪಡಿಯಾರ್ ಪ್ರಾಂತೀಯ ಪ್ರಥಮ ಮಹಿಳೆ ಪ್ರಾಂತ್ಯ VII ಇವರ ಅಧ್ಯಕ್ಷತೆಯಲ್ಲಿ 20-11-2022 ನೇ ಆದಿತ್ಯವಾರ ಸಂಜೆ 4 ಗಂಟೆಗೆ ಜಿ.ಎಲ್ ಅಡಿಟೋರಿಯಂ ಸಾಲೆತ್ತೂರು ರಸ್ತೆ ವಿಟ್ಲದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಡಾ. ಪ್ರಿಯಾ ಹರೀಶ್ ವಾರ್ತವಾಚಕಿ ನಮ್ಮ ಕುಡ್ಲ ಟಿವಿ ಇವರು ಭಾಗವಹಿಸಲಿದ್ದಾರೆ. ಡಾ. ರೇಣುಕಾಪ್ರಸಾದ್ ಕೆ.ವಿ ಪ್ರಧಾನ ಕಾರ್ಯದರ್ಶಿ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ರಿ, ಸುಳ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ದಿವಾಕರ್ ದಾಸ್ ನೇರ್ಲಾಜೆ ಎಂಡಿ, ಎಸ್.ಎಲ್.ವಿ ಬುಕ್ಸ್ ಇಂಡಿಯಾ ಪ್ರೈ. ಲಿ , ಅರುಣ್ ಶೆಟ್ಟಿ ಎಂ.ಜೆ.ಎಫ್ ಮಾಜಿ ರಾಜ್ಯಪಾಲರು, ಲಯನ್ಸ್ ಜಿಲ್ಲೆ 317 ಡಿ, ಎಂ. ಬಿ ಸದಾಶಿವ್ ಎಂ.ಜೆ.ಎಫ್ ಮಾಜಿ ರಾಜ್ಯಪಾಲರು ಲಯನ್ಸ್ ಜಿಲ್ಲೆ 317 ಡಿ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಾಬಲೇಶ್ವರ ಎಂ.ಎಸ್.ಎಂ.ಡಿ ಹಾಗೂ ಸಿಇಒ ಕರ್ನಾಟಕ ಬ್ಯಾಂಕ್ .ಲಿ, ಕಿಶೋರ್ ಕುಮಾರ್ ಕೂಡ್ಗಿ ಅಧ್ಯಕ್ಷರು ಕ್ಯಾಂಪ್ಕೋ ಲಿ, ಕೆ.ಪಿ ಸುಚರಿತಾ ಶೆಟ್ಟಿ ಅಧ್ಯಕ್ಷರು ದ.ಕ ಸ. ಹಾಲು ಉತ್ಪಾದಕರ ಒಕ್ಕೂಟ ನಿ. , ಡಾ. ಪಿ.ಕೆ ಗಣೇಶ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೊಫೋನ್ ವಾದಕ, ಜಿತೇಶ್ ಎಂ ಕಾರ್ಯಾಧ್ಯಕ್ಷರು ಶ್ರೀ ಚಂದ್ರನಾಥ ಸ್ವಾಮಿ ಬಸದಿ ವಿಟ್ಲ, ಸುಧಾಕರ ಆಚಾರ್ಯ ಪಿಎಂಜೆಎಫ್-ಡಿ7 ಬಜಾರ್ ಗ್ರೂಪ್ ಮಾರ್ನಬೈಲು, ಅರ್ಜುನ್ ಭಂಡಾರ್ಕರ್ ಅಧ್ಯಕ್ಷರು ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಕೃಷ್ಣಪ್ರಶಾಂತ್ ಎಂ.ಜೆ.ಎಫ್ ಸಮ್ಮೇಳನ ಅಧ್ಯಕ್ಷರು, ಡಾ. ಸತೀಶ್ ರಾವ್ ಸಮ್ಮೇಳನ ಕಾರ್ಯದರ್ಶಿ, ಓ.ಎ ಕೃಷ್ಣ ಎಂ.ಜೆ.ಎಫ್ ಸಮ್ಮೇಳನ ಕೋಶಾಧಿಕಾರಿ, ಎಂ.ಜಿ ರಝಾಕ್ ಸಮ್ಮೇಳನ ಕಾರ್ಯದರ್ಶಿ , ಶ್ವೇತಾ ರವಿಕುಮಾರ್ ಸಮ್ಮೇಳನ ಜತೆ ಕಾರ್ಯದರ್ಶಿ ಇವರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ವಿಟಿವಿ ವಿಟ್ಲ ಚಾನೆಲ್ನಲ್ಲಿ ನೇರಪ್ರಸಾರ ನೀಡಲಾಗುವುದು.ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಲಯನ್ಸ್ ಬಂಧುಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿ.ಎನ್. ಸುದರ್ಶನ್ ಪಡಿಯಾರ್ ಎಂ.ಜೆ.ಎಫ್ ಪ್ರಾಂತೀಯ ಅಧ್ಯಕ್ಷರು ಪ್ರಾಂತ್ಯ VII, ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.