Saturday, June 28, 2025
spot_imgspot_img
spot_imgspot_img

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ (ವಿಷ್ಣುನಗರ) ಜಾತ್ರಾ ಮಹೋತ್ಸವದ ಪ್ರಯುಕ್ತ ಗೊನೆ ಮುಹೂರ್ತ

- Advertisement -
- Advertisement -
vtv vitla

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ (ವಿಷ್ಣುನಗರ) ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲ-ಮಾಡ ಇಲ್ಲಿ ಫೆ: 13-14 ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಪ್ರಯುಕ್ತ ಫೆ.06ರಂದು ಬೆಳಗ್ಗೆ ಗೊನೆ ಕಡಿಯುವ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಅರ್ಚಕ ಗಣೇಶ್‌ ಭಟ್‌ ವಿಷ್ಣುಮೂರ್ತಿ ಕೆದಿಲಾಯ ನಾೖಕಟ್ಟ, ವೇಣುಗೋಪಾಲ ಶೆಟ್ಟಿ ಮರುವಾಳ, ಜಿನ್ನಪ್ಪ ಗೌಡ ಗಾಳಿಗುಡ್ಡೆ, ಕೃಷ್ಣಪ್ಪ ಗೌಡ ಅಡ್ಯಾಲು, ಜಯಕರ ಶೆಟ್ಟಿ ಮರುವಾಳ, ಲೋಕೇಶ್‌ ಗೌಡ ಗುಂಪೆಕಲ್ಲು, ಕೃಷ್ಣ ಭಟ್‌, ಪ್ರಶಾಂತ್‌ ಶೆಟ್ಟಿ ಬರೆ, ನಾರಾಯಣ ಶೆಟ್ಟಿ ಕುಂಡಡ್ಕ, ಪದ್ಮನಾಭ ಶೆಟ್ಟಿ ಬರೆ, ಬಟ್ಯಪ್ಪ ಗೌಡ ಮಾರ್ಪು, ವಸಂತ ಗೌಡ ಕಂಚಿಕ್ಕಾರೆ ಪಾದೆ, ನಾರಾಯಣ ಕಟ್ನಜೆ, ಚಿದಾನಂದ ಗೌಡ ಪೆಲತ್ತಿಂಜ, ಕುಂಞಣ್ಣ ಗೌಡ ಗಾಳಿಗುಡ್ಡೆ ಹಾಗೂ ಗ್ರಾಮಸ್ಥರರು ಉಪಸ್ಥಿತರಿದ್ದರು.

- Advertisement -

Related news

error: Content is protected !!