- Advertisement -
- Advertisement -
ಮಂಗಳೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ರೈತ ವಿರೋಧಿ ಮಸೂದೆಯನ್ನು ಖಂಡಿಸಿ ಹಂಪ್ಪನಕಟ್ಟೆ ಕ್ಲಾಕ್ ಟವರ್ ಸಮೀಪ ದೊಂದಿನ ಬೆಳಕಿನ ಪ್ರತಿಭಟನೆ ನಡೆಯಿತು.
ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ,ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜ, ಎಸಿ ವಿನಯರಾಜ್, ಅನಿಲ್ ಕುಮಾರ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಯುವ ಕಾಂಗ್ರೆಸ್ ವಿಧಾನಸಭಾ ಸಮಿತಿಯ ಅಧ್ಯಕ್ಷರಾದ ಮೆರಿಲ್ ರೆಗೊ, ಗಿರೀಶ್ ಆಳ್ವ, ಸಿಎಂ ರವೂಫ್, ಅಭಿನಂದನ್ ಹರೀಶ್ ಉಪಸ್ಥಿತಿಯಿದ್ದರು.
- Advertisement -