- Advertisement -
- Advertisement -
ಸಾವನ್ನಪ್ಪಿರೋ ದೈತ್ಯ ನೀಲಿ ತಿಮಿಂಗಿಲವೊಂದು ಸಮುದ್ರದ ತೆರೆಗೆ ಅಪ್ಪಳಿಸಿ ಬಂದಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಬೀಚ್ನಲ್ಲಿ ಕಂಡುಬಂದಿದೆ. ಸಂತಭೂಮಲ್ಲಿ ಮಂಡಲ್ನ ಸಮುದ್ರದ ದಡದಲ್ಲಿ ಬೃಹದಾಕಾರವಾದ ತಿಮಿಂಗಿಲ ಕಂಡು ಬಂದಿದೆ.
ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ ಹಿನ್ನಲೆ ಕೆಲವೆಡೆ ಪ್ರವಾಹದ ಏರ್ಪಟ್ಟಿದೆ. ಈ ಸಮಯದಲ್ಲಿ ಸಾವನ್ನಪ್ಪಿರುವ ನೀಲಿ ತಿಮಿಂಗಿಲ ಬೀಚ್ಗೆ ಬಳಿಗೆ ಬಂದಿದೆ. ಸುಮಾರು 25 ಅಡಿ ಉದ್ದದ ಬ್ಲೂ ತಿಮಿಂಗಿಲ ಇದಾಗಿದ್ದು, ಸುಮಾರು 5 ಟನ್ ತೂಕವಿದೆ ಎಂದು ಅಂದಾಜಿಸಲಾಗಿದೆ. ಕಿನಾರೆ ಬಳಿ ಬಂದ ತಿಮಿಂಗಿಲವನ್ನು ಸ್ಥಳೀಯರು ನೋಡಲು ಬರುತ್ತಿದ್ದಾರೆ.
- Advertisement -