Monday, April 29, 2024
spot_imgspot_img
spot_imgspot_img

ವಿಟ್ಲ: ವಿಟ್ಲ ಮುಡ್ನೂರು ಮತ್ತು ಇಡ್ಕಿದು ಗ್ರಾಮದಲ್ಲಿ ಅಯೋಧ್ಯಾಧಿಪತಿ ಶ್ರೀರಾಮಚಂದ್ರ ದೇವರ ಪವಿತ್ರ “ಮಂತ್ರಾಕ್ಷತೆ”ಯನ್ನು ಮನೆ- ಮನೆಗಳಿಗೆ ಹಂಚುವ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಕಸಬಾ ಗ್ರಾಮದ 11 ವಾರ್ಡ್ ನಲ್ಲಿ ಗುರುಕುಲದ ಸೀತಾರಾಮ ಕೆದಿಲಾಯರು ಶ್ರೀ ರಾಮನ ಮಾತ್ರಾಕ್ಷತೆಯನ್ನು ರಾಮನ ಭಕ್ತರಿಗೆ ನೀಡುವ ಮೂಲಕ ರಾಮಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಅಯೋಧ್ಯೆಯ ರಾಮಮಂತ್ರಾಕ್ಷತೆ ವಿತರಣಾ ಅಭಿಯಾನದಲ್ಲಿ ವಿಟ್ಲ ಮುಡ್ನೂರು ಗ್ರಾಮದ ಬೂತ್ ಸಂಖ್ಯೆ 76ರಲ್ಲಿ ಇಂದು ಬೆಳಿಗ್ಗೆ 7:30 ಗಂಟೆಯಿಂದ 11ರ ತನಕ ಏಕಕಾಲಕ್ಕೆ 196 ಮನೆಗಳಿಗೆ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.

ಇಡ್ಕಿದು ಗ್ರಾಮದ ವಾರ್ಡ್ ಸಂಖ್ಯೆ 19 ರಲ್ಲಿ ಕೂಡ ಮನೆ ಮನೆಗಳಿಗೆ ತೆರಳಿ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.

- Advertisement -

Related news

error: Content is protected !!