Saturday, May 18, 2024
spot_imgspot_img
spot_imgspot_img

ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಮೈಸೂರು ವಿಭಾಗೀಯ ರೈಲ್ವೆ ಸಲಹಾ ಸಮಿತಿಯ ಸದಸ್ಯರಾಗಿ ಬಂಟ್ವಾಳದ ಮೂಲದವರು ಆಯ್ಕೆ

- Advertisement -G L Acharya panikkar
- Advertisement -

ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಮೈಸೂರು ವಿಭಾಗೀಯ ರೈಲ್ವೆ ಸಲಹಾ ಸಮಿತಿಯ ಸದಸ್ಯರಾಗಿ ಪುಷ್ಪರಾಜ್ ಚೌಟ ಮಾಣಿ, ತನಿಯಪ್ಪ ಗೌಡ ನೆಟ್ಲಮುಡ್ನೂರು, ಸನತ್ ಕುಮಾ‌ರ್ ರೈ ಅನಂತಾಡಿ, ಶಕೀಲಾ ಪೂಜಾರಿ ನೆಟ್ಲಮುಡ್ನೂರು ಮತ್ತು ಶ್ರೀನಿವಾಸ ಪೂಜಾರಿ ಪೆರಾಜೆ ಇವರುಗಳು ಆಯ್ಕೆಯಾಗಿರುತ್ತಾರೆ.

- Advertisement -

Related news

error: Content is protected !!