- Advertisement -
- Advertisement -
ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಮೈಸೂರು ವಿಭಾಗೀಯ ರೈಲ್ವೆ ಸಲಹಾ ಸಮಿತಿಯ ಸದಸ್ಯರಾಗಿ ಪುಷ್ಪರಾಜ್ ಚೌಟ ಮಾಣಿ, ತನಿಯಪ್ಪ ಗೌಡ ನೆಟ್ಲಮುಡ್ನೂರು, ಸನತ್ ಕುಮಾರ್ ರೈ ಅನಂತಾಡಿ, ಶಕೀಲಾ ಪೂಜಾರಿ ನೆಟ್ಲಮುಡ್ನೂರು ಮತ್ತು ಶ್ರೀನಿವಾಸ ಪೂಜಾರಿ ಪೆರಾಜೆ ಇವರುಗಳು ಆಯ್ಕೆಯಾಗಿರುತ್ತಾರೆ.
- Advertisement -