- Advertisement -
- Advertisement -
ಮಂಗಳೂರು: ರಾಯಚೂರಿನಲ್ಲಿ ಫೆಬ್ರವರಿ 20 ಮತ್ತು 21 ರಂದು ನಡೆಯುವ 40 ನೇ ರಾಜ್ಯ ಸಮ್ಮೇಳನದ ಪೋಸ್ಟರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಫ್ರೊ ಪಿ.ಎಲ್ ಧರ್ಮ ಇವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯ ಸಮಿತಿ ಸದಸ್ಯ ಮಣಿಕಂಠ ಕಳಸ, ನಗರ ಸಂಘಟನ ಕಾರ್ಯದರ್ಶಿ ಅಜಯ್ ಪ್ರಭು ಹಾಗೂ ಮಹಾನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಉಪಸ್ಥಿತರಿದ್ದರು.
- Advertisement -