Friday, April 19, 2024
spot_imgspot_img
spot_imgspot_img

ಕಿತ್ತು ಹೋದ HDK ಚಪ್ಪಲಿ

- Advertisement -G L Acharya panikkar
- Advertisement -

ಬೆಂಗಳೂರು: ಆರ್​ಆರ್ ನಗರ ವಿಧಾನಸಭಾ ಉಪಚುನಾವಣೆಗೆ ಜೆಡಿಎಸ್​ ಅಭ್ಯರ್ಥಿ ಕೃಷ್ಣಮೂರ್ತಿ ಪರ ನಾಮಪತ್ರ ಸಲ್ಲಿಕೆಗೆ ತೆರಳಿದ್ದಾಗ ಮಾಜಿ ಸಿಎಂ ಕುಮಾರಸ್ವಾಮಿ ಅವರ ಚಪ್ಪಲಿ ಕಿತ್ತು ಹೋಗಿದೆ.

ರಾಜರಾಜೇಶ್ವರಿ ನಗರದ ಬಿಬಿಎಂಪಿ ಕಚೇರಿಯ ಚುನಾವಣಾ ಕೇಂದ್ರದಲ್ಲಿ ನಾಮಪತ್ರ ಸಲ್ಲಿಸಿ ವಾಪಾಸ್​ ಆಗುವ ವೇಳೆ ಮಾಧ್ಯಮಗಳಿಗೆ ಪ್ರತಿಕಿಯೆ ನೀಡುವಾಗ ಕ್ಯಾಮೆರಾ ವೈರ್‌ಗೆ ಸಿಕ್ಕಿ ಚಪ್ಪಲಿ ಕಿತ್ತು ಹೋಗಿದೆ. ಈ ವೇಳೆ ಕುಮಾರಸ್ವಾಮಿ ಚಪ್ಪಲಿ ಕಿತ್ತು ಹೋಗಿದೆ, ಸ್ಚಲ್ಪ ಜಾಗ ಬಿಡಿ ಸಮಧಾನವಾಗಿ ಹೇಳಿಕೆ ನೀಡುತ್ತೇನೆ ಜಾಗಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!