- Advertisement -
- Advertisement -
ಬೆಂಗಳೂರು: ಜೂ.7 ರಿಂದ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಜೂ.14ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿರುವುದಾಗಿ ಹೇಳಿದ ಸಿಎಂ ಯಡಿಯೂರಪ್ಪ, ಎರಡನೇ ಹಂತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದರು. 400 ಕೋಟಿ ಮೊತ್ತದ 2ನೇ ಪ್ಯಾಕೇಜ್ನ್ನು ಸಿ.ಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಆಶಾ ಕಾರ್ಯಕರ್ತರಿಗೆ 3000 ಸಹಾಯಧನ
ಮೀನುಗಾರರಿಗೆ 3000 ಸಹಾಯಧನ
ಚಲನ ಚಿತ್ರ, ದೂರದರ್ಶನ ಕಲಾವಿದರಿಗೆ 3000 ಸಹಾಯಧನ
ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕಿಯರಿಗೆ 2000 ಸಹಾಯಧನ
ಸಣ್ಣ ಕೈಗಾರಿಕೆಗಳ ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ.
ಅರ್ಚಕರಿಗೆ, ಅಡುಗೆ ಕೆಲಸಗಾರರಿಗೆ 3000 ಸಹಾಯಧನ
ಮಗ್ಗಗಳ ಕಾರ್ಮಿಕರಿಗೆ 3000 ಸಹಾಯಧನ
ಶಾಲಾ ಮಕ್ಕಳಿಗೆ ಜೂನ್, ಜುಲೈ ತಿಂಗಳಿನಲ್ಲಿ ಹಾಲಿನ ಪುಡಿ ವಿತರಣೆ
ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ 5 ಸಾವಿರ ಸಹಾಯಧನ
- Advertisement -