Monday, May 6, 2024
spot_imgspot_img
spot_imgspot_img

ಬಂಟ್ವಾಳ: 14 ವರ್ಷದ ಬಾಲಕಿ ಕಾವ್ಯಾಳ ಜೀವ ಉಳಿಸಲು ಮನವಿ

- Advertisement -G L Acharya panikkar
- Advertisement -

ಬಂಟ್ವಾಳ: ಮಾರಕ ರೋಗದಿಂದ ಬಳಲುತ್ತಿರುವ ಬಡ ಕುಟುಂಬದ ಹೆಣ್ಣು ಮಗುವಿನ‌ ಜೀವ ಉಳಿಸಲು ಆರ್ಥಿಕವಾಗಿ ಸಹಾಯ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಗಡಿಯಾರ ನಿವಾಸಿಯಾದ ನಳಿನಿ ಅವರ ಮಗಳು ಕಾವ್ಯ (14) ಮಾರಕ ರೋಗಕ್ಕೆ ತುತ್ತಾದ ಹೆಣ್ಣುಮಗಳು. ಕಲ್ಲಡ್ಕ ಶ್ರೀ ರಾಮ ಶಾಲೆಯಲ್ಲಿ ವಿದ್ಯಾರ್ಥಿಯಾಗಿರುವ ಕಾವ್ಯ SLE ಡಿಸೀಸ್ ಎಂಬ ಮಾರಕ ರೋಗಕ್ಕೆ ತುತ್ತಾಗಿದ್ದು ಈ ಹೆಣ್ಣುಮಗಳ ಜೀವ ಉಳಿಸಲು 20 ಲಕ್ಷ ರೂಪಾಯಿ ಚಿಕಿತ್ಸೆಗೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾಲಕಿಯ ಪೋಷಕರು ಆರ್ಥಿಕವಾಗಿ ತೀರಾ ಬಡವರಾಗಿದ್ದು ಗಡಿಯಾರು ಗ್ರಾಮದ ಸರ್ವರು ಈ ಮಗುವಿನ ಜೀವವನ್ನು ಉಳಿಸಲು ಸಹಾಯ ಯಾಚಿಸುತ್ತಿದ್ದಾರೆ.

ಈ ಬಾಲಕಿಯ ಮತ್ತು ಕುಟುಂಬದ ಆಕ್ರಂದನವನ್ನು ಕಡೆಗಣಿಸದೇ ಸಮಾಜದ ಪ್ರತಿಯೊಬ್ಬರಿಗೂ ವೀಡಿಯೋ ತಲುಪಿಸಿ ಈ ಬಾಲಕಿಯ ಜೀವ ಉಳಿಸಲು ಸಹಾಯಮಾಡಿ ಸಹಕರಿಸಿ ಎಂದು ಗ್ರಾಮಸ್ಥರು ಮನವಿ‌ಮಾಡಿದ್ದಾರೆ.


Google pay/phone pay -70906 92408

NALINI
18940100056735

IFSC: FDRL0001894

BANK : FEDERAL

BRANCH : PUTTUR

- Advertisement -

Related news

error: Content is protected !!