- Advertisement -
- Advertisement -
ಮಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ರಚನಾ ಕೆ. ಟಿ ಇವರು ಶೇಕಡಾ 91.75 ಹಾಗೂ ವರ್ಷ ಇವರು ಶೇಕಡಾ 90.5 ಪಡೆದಿರುತ್ತಾರೆ . ಇವರುಗಳು ವಿದುಷಿ ರಾಜ್ಯಶ್ರೀ ಉಳ್ಳಾಲ ಇವರ ಶಿಷ್ಯ ರಾಗಿರುತ್ತಾರೆ.
ರಚನಾ ಇವರು ಆಗ್ನೆಸ್ ಬೆಂದೂರುವೆಲ್ ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿರುತ್ತಾರೆ. ವರ್ಷ ಇವರು ಕೇಂದ್ರೀಯ ವಿದ್ಯಾಲಯ ಎಕ್ಕೂರಿನಲ್ಲಿ 8ನೇ ತರಗತಿ್ಯ ವಿದ್ಯಾರ್ಥಿನಿಯಾಗಿರುತ್ತಾರೆ . ರಚನಾ ಇವರು ಡಾ.ತುಕರಾಮ ಶೆಟ್ಟಿ ಹಾಗೂ ನಾಗರತ್ನರವರ ಪುತ್ರಿ. ವರ್ಷ ಇವರು ಮನೋಜ್ ಕುಮಾರ್ ಹಾಗೂ ತ್ರಿವೇಣಿಯವರ ಪುತ್ರಿಯಾಗಿರುತ್ತಾರೆ.
- Advertisement -