- Advertisement -
- Advertisement -
ಬೆಳ್ಳಾರೆ: ಹಿಂದೂ ಜಾಗರಣ ವೇದಿಕೆ-ವಿಶ್ವ ಹಿಂದೂ ಪರಿಷತ್ ಬಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಮತ್ತು ಬೃಹತ್ ಪಂಜಿನ ಮೆರವಣಿಗೆಯು ಆ.14ರಂದು ಸಂಜೆ 6ಗಂಟೆಗೆ ಅಚಲಾಪುರಕಟ್ಟೆ ಬೆಳ್ಳಾರೆಯಲ್ಲಿ ನಡೆಯಲಿದೆ.
ಲಕ್ಷ್ಮೀ ವೆಂಕಟರಮಣ ದೇವಸ್ಥಾನದಿಂದ ಮಾಸ್ತಿಕಟ್ಟೆವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆದ ಬಳಿಕ ನಿವೃತ್ತ ಯೋಧ ರವೀಂದ್ರ ಗೌಡ ಮರಕ್ಕಡ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ದಿಕ್ಸೂಚಿ ಭಾಷಣವನ್ನು ಬೆಂಗಳೂರು ಪರ್ಯಾವರಣ ಸಂರಕ್ಷಣಾ ಗತಿ ವಿಧಿಯ ರಾಜ್ಯ ಸಂಯೋಜಕರು ಜಯರಾಮ ಬೊಳ್ಳಾಜೆ ಮಾಡಲಿದ್ದಾರೆ.
- Advertisement -